Feb 4, 2020, 12:25 AM IST
ನವದೆಹಲಿ(ಫೆ. 04) ಕೇಂದ್ರ ಬಜೆಟ್ ನಲ್ಲಿ ಹೇಳಿರುವ ಒಂದು ಅಂಶ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ದೇಶಾದ್ಯಂತ ಎಲ್ಐಸಿ ಢವ ಢವ ಶುರುವಾಗಿದೆ.
ನಿರ್ಮಲಾ ಆ ಹೇಳಿಕೆ ನೀಡಲು ಕಾರಣವೇನು?
ಷೇರು ಪೇಟೆಯಲ್ಲಿ ನಿಮ್ಮ ದುಡ್ಡು? ಹೌದು ಈ ಪ್ರಶ್ನೆ ಆರಂಭವಾಗಿದೆ. ಅದಕ್ಕೆ ಕಾರಣ ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ ಆ ಒಂದು ಮಾತು? ಏನಿದು ಎಲ್ಐಸಿ ಮಾರಾಟದ ಮರ್ಮ? ಇಲ್ಲಿದೆ ಸಂಪೂರ್ಣ ಸ್ಟೋರಿ