WWR ಗೆ ರಾಹುಲ್ ದ್ರಾವಿಡ್‌ರನ್ನು ಕರೆ ತರಲು ಶುರುವಾಗಿದೆ ಅಭಿಯಾನ

By Web DeskFirst Published Apr 19, 2019, 1:30 PM IST
Highlights

ಕ್ರಿಕೆಟಿಗರ ಆರಾಧ್ಯ ದೈವ ರಾಹುಲ್ ದ್ರಾವಿಡ್ ರನ್ನು ಈ ಬಾರಿಯ ವೀಕೆಂಡ್ ವಿತ್ ರಮೇಶ್ ನಲ್ಲಿ ಕರೆಸಲು ಪ್ಲಾನ್ ಮಾಡಲಾಗುತ್ತಿದೆ. ಇದಕ್ಕಾಗಿ ಜೀ ಕನ್ನಡ ವಾಹಿನಿ ರಾಹುಲ್ ದ್ರಾವಿಡ್ ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆದರೆ ಸಾಧ್ಯವಾಗುತ್ತಿಲ್ಲ. ಈ ಬಾರಿ ಜೀ ಕನ್ನಡ ಹೊಸ ಪ್ಲಾನ್ ಮಾಡಿದೆ. ಟ್ವಿಟರ್ ಮೂಲಕ ಅಭಿಯಾನ ಶುರು ಮಾಡಿದೆ. ವೀಕ್ಷಕರ ಸಹಕಾರವನ್ನು ಕೋರಿದೆ.

ಕನ್ನಡ ರಿಯಾಲಿಟಿ ಶೋನಲ್ಲಿ ವೀಕೆಂಡ್ ವಿತ್ ರಮೇಶ್ ಭಾರೀ ಜನಪ್ರಿಯ ರಿಯಾಲಿಟಿ ಶೋ. ಅನೇಕ ಸಾಧಕರು ಹಾಟ್ ಚೇರ್ ನಲ್ಲಿ ಕುಳಿತಿದ್ದಾರೆ. ಇನ್ನೂ ಅನೇಕ ಸಾಧಕರು ಈ ಸೀಸನ್ ನಲ್ಲಿ ಬರಲಿದ್ದಾರೆ. 

ಕ್ರಿಕೆಟಿಗರ ಆರಾಧ್ಯ ದೈವ ರಾಹುಲ್ ದ್ರಾವಿಡ್ ರನ್ನು ಈ ಬಾರಿಯ ವೀಕೆಂಡ್ ವಿತ್ ರಮೇಶ್ ನಲ್ಲಿ ಕರೆಸಲು ಪ್ಲಾನ್ ಮಾಡಲಾಗುತ್ತಿದೆ. ಇದಕ್ಕಾಗಿ ಜೀ ಕನ್ನಡ ವಾಹಿನಿ ರಾಹುಲ್ ದ್ರಾವಿಡ್ ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆದರೆ ಸಾಧ್ಯವಾಗುತ್ತಿಲ್ಲ. ಈ ಬಾರಿ ಜೀ ಕನ್ನಡ ಹೊಸ ಪ್ಲಾನ್ ಮಾಡಿದೆ. ಟ್ವಿಟರ್ ಮೂಲಕ ಅಭಿಯಾನ ಶುರು ಮಾಡಿದೆ. ವೀಕ್ಷಕರ ಸಹಕಾರವನ್ನು ಕೋರಿದೆ. 

ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ Retweet ಮಾಡುವ ಮೂಲಕ ರಾಹುಲ್ ದ್ರಾವಿಡ್'ರವರನ್ನು ಸಾಧಕರ ಸೀಟ್'ಗೆ ಕರೆತರುವ ಪ್ರಯತ್ನ ಮಾಡೋಣ" ಎಂದು ಟ್ವೀಟ್ ಮಾಡಿದ್ದಾರೆ. 

 

ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ನೊಂದಿಗೆ Retweet ಮಾಡುವ ಮೂಲಕ ರಾಹುಲ್ ದ್ರಾವಿಡ್'ರವರನ್ನು ಸಾಧಕರ ಸೀಟ್'ಗೆ ಕರೆತರುವ ಪ್ರಯತ್ನ ಮಾಡೋಣ pic.twitter.com/JQF7hM7XOP

— Zee Kannada (@ZeeKannada)
click me!