
ಶ್ರೀನಾಥ್ ಹಾಗೂ ಅವರ 19 ಸ್ನೇಹಿತರು ಸಿಂಗಾಪುರ್ ಮತ್ತು ರಾಯಲ್ ಕೆರಿಬಿಯನ್ಗೆ ಪ್ರವಾಸ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಮೈಸೂರಿನ ಖಾಸಗಿ ಟ್ರಾವಲ್ ಏಜೆನ್ಸಿ ಇವರಿಂದ 58 ಸಾವಿರ ಹಣ ಪಡೆದು ಮೋಸ ಮಾಡಿದೆ.
ಇವರ ಪ್ರವಾಸ ಪ್ಯಾಕೇಜ್ 8 ದಿನ ಹಾಗೂ ೭ ರಾತ್ರಿಗಳದ್ದಾಗಿದ್ದು ಒಬ್ಬರಿಂದ 58 ಸಾವಿರ ಪಡೆದಿದೆ. ಏಜೆನ್ಸಿ ಮಾಲಿಕರು ಪ್ರವೇಶದ ಟಿಕೆಟ್ ಕಳುಹಿಸಿದ ಕಾರಣ ಇವರು ಹಾಗೂ ಇವರ ಸ್ನೇಹಿತರು ಏಜನ್ಸಿ ಮೇಲೆ ಅಪಾರ ನಂಬಿಕೆ ಇಟ್ಟರು. ಒಟ್ಟಾರೆ 8 ಲಕ್ಷ ಮೋಸವಾಗಿದ್ದು ಇದುವರೆಗೂ ಮಾಲಿಕರು ಒತ್ತಾಯದ ಮೇರೆಗೆ 3 ಲಕ್ಷ ವಾಪಸ್ ನೀಡಿದ್ದಾರೆ.
ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ!
ಉಳಿದ ಹಣವನ್ನು ಹಿಂತಿರುಗಿಸಲೂ ಸಮಯ ಕೇಳಿದ್ದರು. ಆದರೆ ವರ್ಷವಾದರೂ ನೀಡದ ಕಾರಣ ವಕೀಲರ ಸಹಾಯ ಪಡೆದು ನೋಟಿಸ್ ನೀಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.