ನೂತನ ಸಚಿವರನ್ನು ಸಂಪರ್ಕಿಸ್ಬೇಕಾ? ಇಲ್ಲಿದೆ ಸುಲಭ ಐಡಿಯಾ!

By Web DeskFirst Published Aug 20, 2019, 6:40 PM IST
Highlights
  • ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನೂತನ ಸಚಿವರು
  • ಟ್ವೀಟರ್‌ನಲ್ಲಿ ರಾಜಕೀಯ ಆಗುಹೋಗುಗಳ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದನೆ 

ಬೆಂಗಳೂರು (ಆ.20): ಕೊನೆಗೂ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ 17 ಸಚಿವರು ನೇಮಕವಾಗಿದ್ದಾರೆ. ಶೀಘ್ರದಲ್ಲೇ ಖಾತೆ ಹಂಚಿಕೆ ಕೂಡಾ ಆಗಲಿದೆ. ವಿಶೇಷವೆಂದರೆ ಯಡಿಯೂರಪ್ಪ ಸರ್ಕಾರದ ಬಹುತೇಕ ಸಚಿವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಅದರಲ್ಲೂ ಬಹುತೇಕರು ಸಕ್ರಿಯರಾಗಿಯೂ ಇದ್ದಾರೆ. ಶಾಸಕರಾಗಿ ಕ್ಷೇತ್ರದ ಸಮಸ್ಯೆಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಕಿವಿಯಾಗಿದ್ದಾರೆ, ಸ್ಪಂದಿಸಿದ್ದಾರೆ, ರಾಜಕೀಯ ಆಗುಹೋಗುಗಳ ಬಗ್ಗೆ ತಮ್ಮ ನಿಲುವನ್ನು ಪ್ರಕಟಪಡಿಸುತ್ತಾ ಬಂದಿದ್ದಾರೆ.

ಸಚಿವರಾದ ಬಳಿಕವೂ ಅವರೂ ಸೋಶಿಯಲ್ ಮೀಡಿಯಾ ಮೂಲಕ ಅದೇ ಕಾರ್ಯವೈಖರಿ ಮುಂದುವರಿಸುವ ನಿರೀಕ್ಷೆ ಇದೆ. ಹಾಗಾಗಿ, ನಮ್ಮ ಓದುಗರು ಹಾಗೂ ರಾಜ್ಯದ ಜನತೆ ಅವರನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುವಂತೆ ಅವರ ಟ್ವೀಟರ್ ಖಾತೆಗಳನ್ನು ಇಲ್ಲಿ ನೀಡಲಾಗಿದೆ. 

ಮುಖ್ಯಮಂತ್ರಿ: https://twitter.com/CMofKarnataka

ಬಿ.ಎಸ್.ಯಡಿಯೂರಪ್ಪ: https://twitter.com/BSYBJP

ಲಕ್ಷ್ಮಣ್ ಸವದಿ: https://twitter.com/LaxmanSavadi

ಜಗದೀಶ್ ಶೆಟ್ಟರ್https://twitter.com/JagadishShettar

ವಿ. ಸೋಮಣ್ಣ: https://twitter.com/VSOMANNA_BJP

ಬಸವರಾಜ್ ಬೊಮ್ಮಾಯಿ: https://twitter.com/BSBommai

ಸಿ.ಸಿ. ಪಾಟೀಲ್: https://twitter.com/CCPatilBJP

ಜೆ.ಸಿ. ಮಾಧುಸ್ವಾಮಿ: https://twitter.com/JCMBJP

ಶಶಿಕಲಾ ಜೊಲ್ಲೆ: https://twitter.com/sajolle1

ಡಾ. ಸಿ.ಎನ್.ಅಶ್ವಥ್ ನಾರಾಯಣ: 

ಆರ್. ಅಶೋಕ್: https://twitter.com/RAshokaBJP

ಸಿ.ಟಿ. ರವಿ:

ಗೋವಿಂದ ಕಾರಜೋಳ:

ಎಸ್. ಸುರೇಶ್ ಕುಮಾರ್: https://twitter.com/nimmasuresh

ಕೆ. ಎಸ್. ಈಶ್ವರಪ್ಪ: 

ಬಿ. ಶ್ರೀರಾಮುಲು: 

ಕೋಟಾ ಶ್ರೀನಿವಾಸ ಪೂಜಾರಿ: 
 

click me!