ಕೈ ಪಾಳೆಯದಲ್ಲಿ ಮತ್ತೆ ಟೆನ್ಶನ್: ಲೋಕ ಸಮರದಲ್ಲಿ ಯಡವಟ್ಟು?

By Web DeskFirst Published Dec 28, 2018, 3:23 PM IST
Highlights

ಖಾತೆ ಹಂಚಿಕೆ ಟೆನ್ಶನ್ ನಂತರ ಕೈ ಪಾಳೆಯಕ್ಕೆ ಮತ್ತೊಂದು ಟೆನ್ಶನ್ ಶುರುವಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಯಡವಟ್ಟು ಮಾಡಿಕೊಳ್ಳುವ ಶಂಕೆ ವ್ಯಕ್ತವಾಗಿದೆ. ಪಕ್ಷದ ಹಿರಿಯ ಶಾಸಕರು ಸಚಿವ ಸ್ಥಾನ ಸಿಗದ ಕಾರಣ, ಪಕ್ಷದ ಹುದ್ದೆಗಳನ್ನು ನಿರಾಕರಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು(ಡಿ.28): ಖಾತೆ ಹಂಚಿಕೆ ಟೆನ್ಶನ್ ನಂತರ ಕೈ ಪಾಳೆಯಕ್ಕೆ ಮತ್ತೊಂದು ಟೆನ್ಶನ್ ಶುರುವಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಯಡವಟ್ಟು ಮಾಡಿಕೊಳ್ಳುವ ಶಂಕೆ ವ್ಯಕ್ತವಾಗಿದೆ.

ಪಕ್ಷದ ಹಿರಿಯ ಶಾಸಕರು ಸಚಿವ ಸ್ಥಾನ ಸಿಗದ ಕಾರಣ, ಪಕ್ಷದ ಹುದ್ದೆಗಳನ್ನು ನಿರಾಕರಿಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

"

ರೆಡ್ಡಿ ಸಮುದಾಯ ಎಚ್.ಕೆ. ಪಾಟೀಲ್ ಅವರಿಗೆ ಪಕ್ಷದ ಯಾವುದೇ ಹುದ್ದೆ ಒಪ್ಪಿಕೊಳ್ಳದಂತೆ ಒತ್ತಡ ಹೇರುತ್ತಿದೆ ಎನ್ನಲಾಗುತ್ತಿದೆ.

click me!