ಸಂಡೇ ಲಾಕ್‌ಡೌನ್ ; ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಜನರ ರೆಸ್ಪಾನ್ಸ್ ಇದು

By Suvarna NewsFirst Published Jul 5, 2020, 1:10 PM IST
Highlights

ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರಿ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದೆಂದು ರಾಜ್ಯ ಸರ್ಕಾರ ಸಂಡೇ ಲಾಕ್‌ಡೌನ್‌ಗೆ ನಿರ್ಧರಿಸಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಲಾಕ್‌ಡೌನ್ ಇರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹೇಗಿದೆ ಜನರ ರೆಸ್ಪಾನ್ಸ್ ಇಲ್ಲಿದೆ ನೋಡಿ..! 

ಬೆಂಗಳೂರು (ಜು. 05): ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರಿ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದೆಂದು ರಾಜ್ಯ ಸರ್ಕಾರ ಸಂಡೇ ಲಾಕ್‌ಡೌನ್‌ಗೆ ನಿರ್ಧರಿಸಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಲಾಕ್‌ಡೌನ್ ಇರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹೇಗಿದೆ ಜನರ ರೆಸ್ಪಾನ್ಸ್ ಇಲ್ಲಿದೆ ನೋಡಿ..! 

"

ವಿಜಯಪುರದಲ್ಲಿ ಅನಗತ್ಯವಾಗಿ ಓಡಾಡಿದವ್ರಿಗೆ ಬಿತ್ತು ಲಾಠಿ ಏಟು..
"

ಸಂಡೇ ಲಾಕ್‌ಡೌನ್‌ಗೆ ಸಕ್ಕರೆ ನಾಡಿನ ಜನ ಡೋಂಟ್ ಕೇರ್..
"

ಕೊಪ್ಪಳದಲ್ಲಿ ರಸ್ತೆಗಳಿದ ಜನ, ವಾಹನ... ಲಾಕ್‌ಡೌನ್‌ಗೆ ಕೇರ್ ಇಲ್ಲ.

"

ಶಿವಮೊಗ್ಗದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ, ಎಪಿಎಂಸಿ ಮಾರ್ಕೆಟ್ ಎದುರು ವ್ಯಾಪಾರ ಬಲು ಜೋರು
"

ಬೆಣ್ಣೆ ನಗರಿ ಸಂಪೂರ್ಣ ಬಂದ್, ಜನರಿಂದ ಉತ್ತಮ ರೆಸ್ಪಾನ್ಸ್...
"

ಜವಾಬ್ದಾರಿ ಮರೆತ ಕಲ್ಬುರ್ಗಿ ಜನ... ಗುಂಪು ಗುಂಪಾಗಿ ಸೇರಿ ಮಾತುಕತೆ...

"

ಆನೆಕಲ್‌ನಲ್ಲಿ ಸಂಡೆ ಲಾಕ್‌ಡೌನ್‌ಗೆ ಜನರ ಪ್ರತಿಕ್ರಿಯೆ ಇದು

"

ಮೈಸೂರಿನಲ್ಲಿ ಲಾಕ್‌ಡೌನ್‌ಗೆ ಸಿಕ್ಕ ರೆಸ್ಪಾನ್ಸ್‌ ಇದು

"

ತುಮಕೂರಿನಲ್ಲಿ ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಯಲ್ಲಿ ಜನ ಬ್ಯುಸಿಯೋ ಬ್ಯುಸಿ..!

"

ಬೀದರ್‌ನಲ್ಲಿ ಜನರ ರೆಸ್ಪಾನ್ಸ್ ಹೀಗಿದೆ ನೋಡಿ..!

"

ಹುಬ್ಬಳ್ಳಿಯಲ್ಲಿ ಸಂಡೇ ಲಾಕ್‌ಡೌನ್‌ಗೆ ಹೀಗಿದೆ ರೆಸ್ಪಾನ್ಸ್..!

"

ಹಾಸನದಲ್ಲಿ ಜನರು ಲಾಕ್‌ಡೌನ್‌ಗೆ ಕ್ಯಾರೇ ಎನ್ನದೇ ಅವರ ಪಾಡಿಗೆ ಅವರು ಓಡಾಡುತ್ತಿದ್ದಾರೆ ನೋಡಿ..!

ಯಾದಗಿರಿಯಲ್ಲಿ ಆಟೋ ಸಿಗದೇ ಪರದಾಡುತ್ತಿದ್ದ ತಾಯಿ- ಮಗಳಿಗೆ ಸುವರ್ಣ ನ್ಯೂಸ್ ನೆರವಾಗಿದೆ. 

ಮಂಗಳೂರಿನಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಖಾಕಿ ಬಿಸಿ ಮುಟ್ಟಿಸಿದೆ. 

ಚಿಕ್ಕಮಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಓಪನ್ ಆಗಿದ್ದು, ಜನರು ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟೀನ್‌ಗೆ ತೆರಳಿದ್ದಾರೆ. 

ಬಳ್ಳಾರಿಯ ಚಿತ್ರಣವಿದು

"

ರಾಯಚೂರಿನ ಚಿತ್ರಣವಿದು 

 

 

click me!