ಕರ್ನಾಟಕದೊಂದಿಗೆ ವಾಜಪೇಯಿ ನಂಟು

First Published Aug 16, 2018, 7:56 PM IST

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವವೇ ವಿಭಿನ್ನ. ಕವಿ ಹೃದಯಿಯಾಗಿದ್ದ ಅವರು 'ಇನ್ನೊಬ್ಬರನ್ನು ಅಪ್ಪಿಕೊಳ್ಳಲಾಗದಷ್ಟು ನನ್ನನ್ನು ಮೇಲೇರಿಸಬೇಡ, ಭಗವಂತಾ...' ಎಂದೇ ಹೇಳುತ್ತಿದ್ದರು. ಶುತ್ರವಿಗೂ ಪ್ರೀತಿಯುಣಿಸಲು ಶಕ್ತರಾಗಿದ್ದ ಅವರಿಗೆ ರಾಜ್ಯದೊಂದಿಗೆ ಹೀಗಿತ್ತು ನಂಟು.... 

ರಾಜ್ಯದೊಂದಿಗೆ ಅಟಲ್‌ಗಿತ್ತು ನಂಟು.
undefined
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರೊಂದಿಗೆ ಅಟಲ್ ಬಿಹಾರಿ ವಾಜಪೇಯಿ.
undefined
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗೆ ಭಾರತ ರತ್ನ.
undefined
ಕೃಷ್ಣ, ಜಯಲಲಿತಾರೊಂದಿಗೆ ವಾಜಪೇಯಿ.
undefined
ಸಮಾರಂಭದಲ್ಲಿ ಭಾಷಣ ಮಾಡುತ್ತಿರುವ ವಾಜಪೇಯಿ. ಜತೆಗೆ ಬಿಜೆಪಿ ಮುಖಂಡ ಡಿ.ಎಚ್.ಶಂಕರಮೂರ್ತಿ.
undefined
ಅಜಲ್‌ಜೀ ರಾಜಕೀಯ ಮುತ್ಸದ್ಧಿಯೊಳಗೊಬ್ಬ ಕವಿರಾಜ. ಕನ್ನಡ ಪ್ರಭದಲ್ಲಿ ಅಟಲ್.
undefined
ಹುಟ್ಟುಹಬ್ಬದಂದು ವಾಜಪೇಯಿ ಅವರನ್ನು ಕನ್ನಡ ಪ್ರಭ ನೆನಪಿಸಿಕೊಂಡಿದ್ದು ಹೀಗೆ.
undefined
ಅಟಲ್ ಮತ್ತು ಕೃಷ್ಣ.
undefined
click me!