ರಾಮದುರ್ಗ: ಸೀರೆ ಟೆಂಟ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಬಿಗ್ 3 ಬುಲೆಟ್‌ಗೆ ಓಡೋಡಿ ಬಂದ ಅಧಿಕಾರಿಗಳು

Published : May 17, 2022, 07:03 PM ISTUpdated : May 17, 2022, 07:09 PM IST
ರಾಮದುರ್ಗ: ಸೀರೆ ಟೆಂಟ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಬಿಗ್ 3 ಬುಲೆಟ್‌ಗೆ ಓಡೋಡಿ ಬಂದ ಅಧಿಕಾರಿಗಳು

ಸಾರಾಂಶ

ರಾಮದುರ್ಗ ತಾಲೂಕಿ ಮುದೇನೂರು ಗ್ರಾಮದಲ್ಲಿ ಒಂದು ಶತಮಾನದ ಶಾಲೆ. ಇದೀಗ ಆ ಶಾಲೆ ಮಳೆಯಿಂದ ಶಿಥಿಲಗೊಂಡಿದೆ. ಇದರಿಂದ ವಿದ್ಯಾರ್ಥಿಗಳು  ಸೀರೆ ಟೆಂಟ್‌ನಲ್ಲಿ ಪಾಠ ಕಲಿಯಬೆಕಾದ ಪರಿಸ್ಥಿತಿ ಎದುರಾಗಿದೆ.

ಬೆಳಗಾವಿ, (ಮೇ.17): ರಾಮದುರ್ಗ ತಾಲೂಕಿ ಮುದೇನೂರು ಗ್ರಾಮದಲ್ಲಿ ಒಂದು ಶತಮಾನದ ಶಾಲೆ. ಇದೀಗ ಆ ಶಾಲೆ ಮಳೆಯಿಂದ ಶಿಥಿಲಗೊಂಡಿದೆ. ಇದರಿಂದ ವಿದ್ಯಾರ್ಥಿಗಳು  ಸೀರೆ ಟೆಂಟ್‌ನಲ್ಲಿ ಪಾಠ ಕಲಿಯಬೆಕಾದ ಪರಿಸ್ಥಿತಿ ಎದುರಾಗಿದೆ.

Big3 Impact:ವೃದ್ಧ ಸಹೋದರಿಯರಿಗೆ ಸಿಕ್ತು ಸೂರು, ಹೊಸ ಮನೆ ನೋಡಿ ಭಾವುಕರಾದ ಅಜ್ಜಿಯರು!

"

.ಮೂರು ವರ್ಷಗಳ ಹಿಂದೆ ಶಾಲೆ ಬಿದ್ದುಹೋಗಿದೆ. ಆದ್ರೆ, ಇದುವರೆಗೂ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ. ಇದರಿಂದ ವಿದ್ಯಾರ್ಥಿಗಳ ಪೋಷಕರು ಸೀರೆ ಹಾಗೂ ತೆಂಗಿನಗರಿಯಿಂದ ಟೆಂಟ್ ನಿರ್ಮಿಸಿದ್ದಾರೆ. ಇದರಲ್ಲೇ ವಿದ್ಯಾರ್ಥಿಗಳು ನಿತ್ಯ ಪಾಠ ಕಲಿಯುತ್ತಿದ್ದಾರೆ. ಇದೀಗ ಇದು ನಿಮ್ ಬಿಗ್ 3 ಎತ್ತಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಚಳಿ ಬಿಡಿಸಿದೆ. ಬಿಗ್ 3 ಈ ವರದಿ ಕೈಗೆತ್ತಿಕೊಂಡ ಬೆನ್ನಲ್ಲೇ ಅಧಿಕಾರಿಗಳು ಶಾಲೆಯತ್ತ ಓಡೋಡಿ ಬಂದು ಪರಿಶೀಲನೆ ನಡೆಸಿದ್ದಾರೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಕಾಪು ವಿದ್ಯಾರ್ಥಿಗಳಿಂದ ‘ಡ್ಯುಯಲ್ ಆಕ್ಸಿಸ್ ಸೋಲಾರ್ ಟ್ರಾಕಿಂಗ್ ಸಿಸ್ಟಮ್’ ವಿನ್ಯಾಸ
₹2000 ಹಣ, ಉಚಿತ ವಿದ್ಯುತ್‌ ಪಡೆಯುತ್ತಿರುವವರೇ ಗಮನಿಸಿ ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಾ? ಹಾಗಿದ್ದರೆ ಹೊಸದಾಗಿ ಅರ್ಜಿ ಹಾಕಿ!