ಸೆಹ್ವಾಗ್ ಮೂರ್ಖನಂತೆ ಮಾತನಾಡಿದ್ದಾರೆ: ದಾದಾ

Published : Sep 16, 2017, 09:12 PM ISTUpdated : Apr 11, 2018, 12:53 PM IST
ಸೆಹ್ವಾಗ್ ಮೂರ್ಖನಂತೆ ಮಾತನಾಡಿದ್ದಾರೆ: ದಾದಾ

ಸಾರಾಂಶ

ಕೋಚ್ ಆಯ್ಕೆ ಮಾಡುವವರೊಂದಿಗೆ ನಾನು ಯಾವುದೇ ಸೆಟ್ಟಿಂಗ್ (ಹೊಂದಾಣಿಕೆ) ಮಾಡಿಕೊಳ್ಳದ ಕಾರಣ ಕೋಚ್ ಹುದ್ದೆ ನನ್ನಿಂದ ಕೈತಪ್ಪಿತು ಎಂದು ಸೆಹ್ವಾಗ್ ಶುಕ್ರವಾರ ಹೇಳಿಕೆ ನೀಡಿದ್ದರು.

ಕೋಲ್ಕತಾ(ಸೆ.16): ಕೋಚ್ ಆಯ್ಕೆ ಸಂಬಂಧ ವೀರೇಂದ್ರ ಸೆಹ್ವಾಗ್ ನೀಡಿರುವ ಹೇಳಿಕೆ ಮೂರ್ಖತನದಿಂದ ಕೂಡಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

‘ಸೆಹ್ವಾಗ್ ಹೇಳಿಕೆ ಕುರಿತು ನಾನು ಏನ್ನನ್ನು ಹೇಳುವುದಿಲ್ಲ. ಮೂರ್ಖನಂತೆ ಮಾತನಾಡಿದ್ದಾರೆ ಅಷ್ಟೆ’ ಎಂದು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರೂ ಆಗಿರುವ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ವಿಷಯವನ್ನು ಎಳೆದಾಡುವುದು ಬೇಡ ಎಂದಿದ್ದಾರೆ.

ಕೋಚ್ ಆಯ್ಕೆ ಮಾಡುವವರೊಂದಿಗೆ ನಾನು ಯಾವುದೇ ಸೆಟ್ಟಿಂಗ್ (ಹೊಂದಾಣಿಕೆ) ಮಾಡಿಕೊಳ್ಳದ ಕಾರಣ ಕೋಚ್ ಹುದ್ದೆ ನನ್ನಿಂದ ಕೈತಪ್ಪಿತು ಎಂದು ಸೆಹ್ವಾಗ್ ಶುಕ್ರವಾರ ಹೇಳಿಕೆ ನೀಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!