
ನವದೆಹಲಿ(ಆ.29): ಕಳಪೆ ಅಂಪೈರಿಂಗ್ ಕಾರಣ ಐಸಿಸಿ ಅಂಪೈರ್ಗಳಾದ ಜೋಯೆಲ್ ವಿಲ್ಸನ್ ಹಾಗೂ ಕ್ರಿಸ್ ಗಾಫನೆ ಆ್ಯಷಸ್ ಸರಣಿಯಿಂದ ಹೊರಬಿದ್ದಿದ್ದಾರೆ.
ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಪೈರಿಂಗ್ ಗುಣಮಟ್ಟಕಾಪಾಡುವ ಹಿನ್ನೆಲೆಯಿಂದ ಐಸಿಸಿ ಗಂಭೀರ ಹೆಜ್ಜೆಯನ್ನಿಟ್ಟಿದೆ. ಮುಂದಿನ ವಾರ ಮ್ಯಾಂಚೆಸ್ಟರ್ನಲ್ಲಿ ಆರಂಭವಾಗುವ 4ನೇ ಟೆಸ್ಟ್ಗೆ ಮರಾಯಸ್ ಎರಾಸ್ಮಸ್ ಹಾಗೂ ರುಚಿರ ಪಲ್ಲಿಯಗುರುಗೆ ಅವರನ್ನು ಮೈದಾನದ ಅಂಪೈರ್ಗಳಾಗಿ ನೇಮಕ ಮಾಡಲಾಗಿದೆ.
ಡೇನಿಸ್ ಲಿಲ್ಲಿ ದಾಖಲೆ ಅಳಿಸಿ ಹಾಕಿದ ನೇಥನ್ ಲಯನ್..!
ಹೆಡಿಂಗ್ಲಿ ಪಂದ್ಯದ ಕೊನೆ ದಿನವೂ ಕಳಪೆ ಅಂಪೈರಿಂಗ್ ಕಂಡು ಬಂದಿತ್ತು. 3ನೇ ಟೆಸ್ಟ್ ವೇಳೆ ಕ್ರಿಸ್ 7 ಕೆಟ್ಟತೀರ್ಪುಗಳನ್ನು ನೀಡಿದ್ದರು. ಸರಣಿಯ ಮೊದಲ ಪಂದ್ಯದಲ್ಲಿ ವಿಲ್ಸನ್ 8 ಕೆಟ್ಟತೀರ್ಪು ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದರು.
8 ಕೆಟ್ಟ ತೀರ್ಪು ಕೊಟ್ಟ ಅಂಪೈರ್ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.