ಪಂದ್ಯದ ಬಳಿಕ ಇಲ್ಲಿನ ಎಂಸಿಎ ಕ್ರೀಡಾಂಗಣದ ಮೈದಾನ ಸಿಬ್ಬಂದಿಗೆ ಧೋನಿ, ಚೆನ್ನೈ ತಂಡದ ವತಿಯಿಂದ ತಲಾ ₹20,000 ಉಡುಗೊರೆ ಕೊಡಿಸಿದರು. ಕಡಿಮೆ ಅವಧಿಯಲ್ಲಿ ಚೆನ್ನೈನ ತವರು ಪಂದ್ಯಗಳಿಗೆ ಆತಿಥ್ಯ ವಹಿಸಲು ಸಾಕಷ್ಟು ಶ್ರಮಿಸಿದ ಮೈದಾನ ಸಿಬ್ಬಂದಿಯನ್ನು ಧೋನಿ ಅಭಿನಂದಿಸಿದರು.
ಪುಣೆ[ಮೇ.22]: ಸಿಎಸ್ಕೆ ನಾಯಕ ಎಂ.ಎಸ್. ಧೋನಿ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ. ಚೆನ್ನೈನಲ್ಲಿ ಪ್ರತಿಭಟನೆಯಾದ ಬಳಿಕ ತವರನ್ನು ಪುಣೆಗೆ ಸ್ಥಳಾಂತರಿಸಿಕೊಂಡಿದ್ದ ಸೂಪರ್ ಕಿಂಗ್ಸ್ ಭಾನುವಾರ ತನ್ನ 2ನೇ ತವರಿನಲ್ಲಿ ಈ ಆವೃತ್ತಿಯ ಕೊನೆ ಪಂದ್ಯವನ್ನಾಡಿತು.
ಪಂದ್ಯದ ಬಳಿಕ ಇಲ್ಲಿನ ಎಂಸಿಎ ಕ್ರೀಡಾಂಗಣದ ಮೈದಾನ ಸಿಬ್ಬಂದಿಗೆ ಧೋನಿ, ಚೆನ್ನೈ ತಂಡದ ವತಿಯಿಂದ ತಲಾ ₹20,000 ಉಡುಗೊರೆ ಕೊಡಿಸಿದರು. ಕಡಿಮೆ ಅವಧಿಯಲ್ಲಿ ಚೆನ್ನೈನ ತವರು ಪಂದ್ಯಗಳಿಗೆ ಆತಿಥ್ಯ ವಹಿಸಲು ಸಾಕಷ್ಟು ಶ್ರಮಿಸಿದ ಮೈದಾನ ಸಿಬ್ಬಂದಿಯನ್ನು ಧೋನಿ ಅಭಿನಂದಿಸಿದರು.
Token of gratitude to the Pune Ground Staff! The distribution plus some Thala pranks! 💛🦁 pic.twitter.com/LhAt5DMZrJ
— Chennai Super Kings (@ChennaiIPL)The parting gesture for the for all the support at the . 🦁💛 pic.twitter.com/g5NepImno7
— Chennai Super Kings (@ChennaiIPL)ಇಲ್ಲಿ 6 ಪಂದ್ಯಗಳನ್ನಾಡಿದ ಚೆನ್ನೈ ಸೂಪರ್’ಕಿಂಗ್ಸ್ 5ರಲ್ಲಿ ಗೆದ್ದಿತ್ತು