ಕೊಹ್ಲಿ, ಇತ್ತೀಚೆಗೆ ಜಾಲತಾಣ ದಲ್ಲಿ ಅಭಿಮಾನಿಯೊಬ್ಬರ ಟ್ವೀಟ್ಗೆ ಪ್ರತಿಯಾಗಿ ಹಾಕಿದ್ದ ವಿಡಿಯೋದಲ್ಲಿ ಅಭಿಮಾನಿಯೊಬ್ಬರಿಗೆ ‘ದೇಶ ಬಿಟ್ಟು ಹೋಗಿ’ ಎಂದು ಹೇಳಿದ್ದು ವೈರಲ್ ಆಗಿತ್ತು.
ನವದೆಹಲಿ: ಮಾಧ್ಯಮ ಹಾಗೂ ಅಭಿಮಾನಿಗಳೊಂದಿಗೆ ವಿನಯದಿಂದ ವರ್ತಿಸುವಂತೆ ಭಾರತ ತಂಡದ ನಾಯಕ ಕೊಹ್ಲಿಗೆ ಬಿಸಿಸಿಐ ಆಡಳಿತ ಮಂಡಳಿ (ಸಿಒಎ) ಸೂಚಿಸಿದೆ.
ಕೊಹ್ಲಿ, ಇತ್ತೀಚೆಗೆ ಜಾಲತಾಣ ದಲ್ಲಿ ಅಭಿಮಾನಿಯೊಬ್ಬರ ಟ್ವೀಟ್ಗೆ ಪ್ರತಿಯಾಗಿ ಹಾಕಿದ್ದ ವಿಡಿಯೋದಲ್ಲಿ ಅಭಿಮಾನಿಯೊಬ್ಬರಿಗೆ ‘ದೇಶ ಬಿಟ್ಟು ಹೋಗಿ’ ಎಂದು ಹೇಳಿದ್ದು ವೈರಲ್ ಆಗಿತ್ತು.
ಇದರಿಂದ ಕೊಹ್ಲಿ ವಿರುದ್ಧ ಟೀಕೆಗಳು ಬಂದಿದ್ದವು. ಇದನ್ನು ಗಮನದಲ್ಲಿರಿಸಿಕೊಂಡಿರುವ ಸಿಒಎ, ಕೊಹ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಬಿಡಬೇಕು ಎಂದಿದೆ.