ಶ್ರೀಮನ್ನಾರಾಯಣ ಕಪಲ್ ಟಿಕೆಟ್ ಗೆಲ್ಲಲು ನೀವು ಮಾಡಬೇಕಾದ್ದಿಷ್ಟೆ!

By Suvarna NewsFirst Published Jan 12, 2020, 11:41 PM IST
Highlights

ಹೊರ ದೇಶಕ್ಕೂ ಹಾರಿದ ಅವನೇ ಶ್ರೀಮನ್ನಾರಾಯಣ| ಗಲ್ಫ್ ರಾಷ್ಟ್ರದಲ್ಲಿ ಪ್ರದರ್ಶನಕ್ಕೆ ವೇದಿಕೆ ಸಿದ್ಧ| ಯುಎಇ, ಕುವೈತ್, ಬಹರೇನ್, ಓಮನ್, ಕತಾರ್ ನಲ್ಲಿಯೂ ಪ್ರದರ್ಶನ| ಕಪಲ್ ಟಿಕೆಟ್ ಗಾಗಿ ನೀವು ಮಾಡಬೇಕಿರೋದು ಇಷ್ಟೆ

ಬಹರೇನ್(ಜ. 12) ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ವಿದೇಶದಲ್ಲಿಯೂ ಪ್ರದರ್ಶನಕ್ಕೆ ಸಿದ್ಧವಾಗಿದೆ.

ಯುಎಇ, ಕುವೈತ್, ಬಹರೇನ್, ಓಮನ್, ಕತಾರ್ ನಲ್ಲಿಯೂ ಪ್ರದರ್ಶನಕ್ಕೆ ದಿನಗಣನೆ ಆರಂಭವಾಗಿದ್ದು ಕಪಲ್ಟಿಕೆಟ್ ಪಡೆದುಕೊಳ್ಳಲು ಅವಕಾಶ ಇದೆ.

ಜನರೊಂದಿಗೆ ಸಿನಿಮಾ ನೋಡಿದ ಶಾನ್ವಿ

ನಿಮ್ಮ ಹೆಸರು ಮತ್ತಿ ಇಮೇಲ್ ಐಡಿಯನ್ನು+971504788956 ಕಳುಹಿಸಿದರೆ ಕಪಲ್ ಟಿಕೆಟ್ ಗೆಲ್ಲುವ ಅವಕಾಶವೂ ಇದೆ

ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ನಿಧಿ ಬೇಟೆಯ ಕತೆಯುಳ್ಳ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ವಿಮರ್ಶಕರು ಸಹ ಜೈಕಾರ ಹಾಕಿದ್ದಾರೆ.

click me!