ಹಿಂದೂ ರಾಷ್ಟ್ರೀಯ ಮೋದಿ ಸರ್ಕಾರ ನನ್ನ ಧರ್ಮದ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸುತ್ತಿದೆ: ಝಾಕಿರ್ ನಾಯ್ಕ್

Published : Aug 31, 2017, 04:51 PM ISTUpdated : Apr 11, 2018, 01:06 PM IST
ಹಿಂದೂ ರಾಷ್ಟ್ರೀಯ ಮೋದಿ ಸರ್ಕಾರ ನನ್ನ ಧರ್ಮದ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸುತ್ತಿದೆ: ಝಾಕಿರ್ ನಾಯ್ಕ್

ಸಾರಾಂಶ

ಹಿಂದೂ ರಾಷ್ಟ್ರೀಯವಾದಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿದೆ. ಭಾರತ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿ ತಮ್ಮ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಬಾರದೆಂದು ಇಂಟರ್’ಪೋಲ್’ಗೆ  ಇಸ್ಲಾಮಿಕ್ ಭೋಧಕ ಝಾಕಿರ್ ನಾಯ್ಕ್  ಕೇಳಿಕೊಂಡಿದ್ದಾರೆ.

ನವದೆಹಲಿ (ಆ.31): ಹಿಂದೂ ರಾಷ್ಟ್ರೀಯವಾದಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿದೆ. ಭಾರತ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿ ತಮ್ಮ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಬಾರದೆಂದು ಇಂಟರ್’ಪೋಲ್’ಗೆ  ಇಸ್ಲಾಮಿಕ್ ಭೋಧಕ ಝಾಕಿರ್ ನಾಯ್ಕ್  ಕೇಳಿಕೊಂಡಿದ್ದಾರೆ.

ಝಾಕಿರ್ ನಾಯ್ಕ್ ಪರ ವಕೀಲ ಫ್ರಾನ್ಸ್’ನಲ್ಲಿರುವ ಇಂಟರ್’ಪೋಲ್ ಅಧಿಕಾರಿಗಳಿಗೆ  ಪತ್ರ ಬರೆದಿದ್ದು, ರೆಡ್ ಕಾರ್ನರ್ ನೋಟಿಸನ್ನು ರದ್ದುಗೊಳಿಸುವಂತೆ ಕೋರಿಕೊಂಡಿದ್ದಾರೆ. ಹಿಂದೂ ರಾಷ್ಟ್ರೀಯ ಸರ್ಕಾರ ಮುಸಲ್ಮಾನರನ್ನು ಗುರಿಯಾಗಿಸುತ್ತಿದೆ. ಹಾಗಾಗಿ ನನ್ನ ಮೇಲೆ ರೆಡ್ ಕಾರ್ನಲ್ ನೋಟಿಸ್ ಹೊರಡಿಸಿದೆ. ಇದನ್ನು ರದ್ದುಗೊಳಿಸಿ ಎಂದು ಝಾಕಿರ್ ನಾಯ್ಕ್ ಪತ್ರದಲ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
ವಿದೇಶದ ಅತಿಥಿಗಳಿಗೆ ನೆಲೆಯಾದ ಸಿಂಗಟಾಲೂರಿನ ಹಿನ್ನೀರು, ಹಿಮಾಲಯ ದಾಟಿ ಬಂದ ರಹಸ್ಯವಿದು!