ಮನೆಗೆ ನುಗ್ಗಿ ಮಾಜಿ ಕಾಂಗ್ರೆಸ್ ಸಚಿವರ ಪುತ್ರನ ಹತ್ಯೆ

Published : Jul 28, 2017, 07:19 PM ISTUpdated : Apr 11, 2018, 12:42 PM IST
ಮನೆಗೆ ನುಗ್ಗಿ ಮಾಜಿ ಕಾಂಗ್ರೆಸ್ ಸಚಿವರ ಪುತ್ರನ ಹತ್ಯೆ

ಸಾರಾಂಶ

ಮನೆಗೆ ನುಗ್ಗಿದ  ದುಷ್ಕರ್ಮಿಗಳು ಆಂಧ್ರ ಪ್ರದೇಶ ಮಾಜಿ ಸಚಿವರೊಬ್ಬರ ಪುತ್ರನ ಹತ್ಯೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಹೈದರಾಬಾದಿನ ಪ್ರತಿಷ್ಠಿತ ಬಂಜಾರಾ ಹಿಲ್ಸ್ ಬಡಾವಣೆಯಲ್ಲಿ ನಡೆದಿದೆ. ವೈಎಸ್'ಆರ್ ಸಂಪುಟದಲ್ಲಿ ಸಚಿವರಾಗಿದ್ದ ಮೂಲ ಮುಕೇಶ್ ಗೌಡ್'ರ ಪುತ್ರ ಯುವ ಕಾಂಗ್ರೆಸ್ ನಾಯಕ ವಿಕ್ರಮ್ ಗೌಡ್ ಹತ್ಯೆ ಬೆಳಗ್ಗಿನ ಜಾವ 3.30ಕ್ಕೆ ನಡೆದಿದೆ .

ಹೈದರಾಬಾದ್: ಮನೆಗೆ ನುಗ್ಗಿದ  ದುಷ್ಕರ್ಮಿಗಳು ಆಂಧ್ರ ಪ್ರದೇಶ ಮಾಜಿ ಸಚಿವರೊಬ್ಬರ ಪುತ್ರನ ಹತ್ಯೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಹೈದರಾಬಾದಿನ ಪ್ರತಿಷ್ಠಿತ ಬಂಜಾರಾ ಹಿಲ್ಸ್ ಬಡಾವಣೆಯಲ್ಲಿ ನಡೆದಿದೆ..

ವೈಎಸ್'ಆರ್ ಸಂಪುಟದಲ್ಲಿ ಸಚಿವರಾಗಿದ್ದ ಮೂಲ ಮುಕೇಶ್ ಗೌಡ್'ರ ಪುತ್ರ ಯುವ ಕಾಂಗ್ರೆಸ್ ನಾಯಕ ವಿಕ್ರಮ್ ಗೌಡ್ ಹತ್ಯೆ ಬೆಳಗ್ಗಿನ ಜಾವ 3.30ಕ್ಕೆ ನಡೆದಿದೆ .

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಕ್ರಮ್ ಹಾಗೂ ಅವರ ಪತ್ನಿ ದೇವಸ್ಥಾನಕ್ಕೆ ಹೊರಡುತ್ತಿದ್ದರು. ಪತ್ನಿಗಾಗಿ ನೆಲಮಾಳಿಗೆಯಲ್ಲಿ ವಿಕ್ರಮ್ ಕಾಯುತ್ತಿದ್ದ ವೇಳೆ, ಹಂತಕರು ಬಂದು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರಥಾಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!
15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ