ಬ್ಯಾನ್ ಆದ ನೋಟುಗಳನ್ನು ಬ್ಯಾಂಕಿಗೆ ಹಣ ಕಟ್ಟುತ್ತಿರುವುದಕ್ಕೆ ಆತ ಕೊಟ್ಟ ಕಾರಣವೇನು ಗೊತ್ತಾ..?

Published : Nov 11, 2016, 05:19 AM ISTUpdated : Apr 11, 2018, 12:58 PM IST
ಬ್ಯಾನ್ ಆದ ನೋಟುಗಳನ್ನು ಬ್ಯಾಂಕಿಗೆ ಹಣ ಕಟ್ಟುತ್ತಿರುವುದಕ್ಕೆ ಆತ ಕೊಟ್ಟ ಕಾರಣವೇನು ಗೊತ್ತಾ..?

ಸಾರಾಂಶ

ಇದರ ನಡುವೆ ಹಲವಾರು ಘಟನೆಗಳು ನಡೆಯುತ್ತಿದ್ದು, ಇಲ್ಲೋಬ್ಬ ವ್ಯಕ್ತಿ ಬ್ಯಾಂಕಿಗೆ ಹಣ ಪಾವತಿ ಮಾಡುತ್ತಿರುವ ಉದ್ದೇಶ ಅಥಾವ ಕಾರಣ ಏನೆಂದು ಕೇಳಿದರೆ ಕಾರಣ ಮೋದಿ ಎಂದು ಬರೆದಿದ್ದಾನೆ.

ಬೆಂಗಳೂರು(ನ.11): ದೇಶದಲ್ಲಿ ನೋಟಿನ ಬದಲಾವಣೆ ಜೋರಾಗಿ ನಡೆಯುತ್ತಿದ್ದು,  ಜನ ಸಾಮಾನ್ಯರು ತಮ್ಮ ಬಳಿ ಇರುವ ಹಣವನ್ನು ಬ್ಯಾಂಕಿಗೆ ಕಟ್ಟಿ ನಿಗಧಿತ ಪ್ರಮಾಣದ ಹಣವನ್ನು ಹಿಂಡೆಯುತ್ತಿದ್ದಾರೆ. 

ಇದರ ನಡುವೆ ಹಲವಾರು ಘಟನೆಗಳು ನಡೆಯುತ್ತಿದ್ದು, ಇಲ್ಲೋಬ್ಬ ವ್ಯಕ್ತಿ ಬ್ಯಾಂಕಿಗೆ ಹಣ ಪಾವತಿ ಮಾಡುತ್ತಿರುವ ಉದ್ದೇಶ ಅಥಾವ ಕಾರಣ ಏನೆಂದು ಕೇಳಿದರೆ ಕಾರಣ ಮೋದಿ ಎಂದು ಬರೆದಿದ್ದಾನೆ.

ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಣ ಬ್ಯಾಂಕಿನಲ್ಲಿಡಲು ಮೋದಿಯೇ ತಾನೇ ಕಾರಣ ಹಾಗಾಗಿ ಈ ಕಾರಣ ಬರೆದಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಕುರ್ಚಿ ಗೊಂದಲದಿಂದಾಗಿ ರಾಜ್ಯದಲ್ಲಿ ಅಸ್ತಿರತೆ ಸೃಷ್ಟಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ
ಕಾಂಗ್ರೆಸ್ಸಿನಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಸಂಸದ ಬೊಮ್ಮಾಯಿ