ಮೋದಿಗೆ ಮತ್ತೆ ಕೊಡೆ ಹಿಡಿದ ಗಣ್ಯರು!

Published : Jun 15, 2019, 11:04 AM ISTUpdated : Jun 15, 2019, 01:57 PM IST
ಮೋದಿಗೆ ಮತ್ತೆ ಕೊಡೆ ಹಿಡಿದ ಗಣ್ಯರು!

ಸಾರಾಂಶ

ಮೋದಿಗೆ ಕೊಡೆ ಹೊಡಿದ ಶ್ರೀಲಂಕಾದಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಕಿರ್ಗಿಸ್ತಾನ್ ಅಧ್ಯಕ್ಷ ಸೂರೊನ್ಬೆ ಜಿನೆಕೋವ್

ನವದೆಹಲಿ[ಜೂ.15]: ಇತ್ತೀಚೆಗೆ ಪ್ರಧಾನಿ ಮೋದಿ ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಮಳೆ ಬಂದಿದ್ದರಿಂದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತಾವೇ ಸ್ವತಃ ಕೊಡೆ ಹಿಡಿದು ಮಳೆಯಿಂದ ರಕ್ಷಣೆ ಒದಗಿಸಿದ್ದರು. ಅದೇ ರೀತಿಯ ಸೌಜನ್ಯವನ್ನು ಇದೀಗ ಕಿರ್ಗಿಸ್ತಾನ್ ಅಧ್ಯಕ್ಷ ಸೂರೊನ್ಬೆ ಜಿನೆಕೋವ್ ಪ್ರದರ್ಶಿಸಿ ದ್ದಾರೆ.

ಶಾಂಘೈ ಶೃಂಗದ ಬಳಿಕ ತಮ್ಮನ್ನು ಭೇಟಿಯಾ ಗಲು ಬಂದ ಮೋದಿ ಅವ ರಿಗೆ ಸೂರೊನ್ಬೆ ಜಿನೆಕೋವ್ ಕೊಡೆ ಹಿಡಿಯುವ ಮೂಲಕ ತಮ್ಮ ಕಚೇರಿಗೆ ಬರಮಾಡಿಕೊಂಡರು.

SCO ಶೃಂಗಸಭೆಯಲ್ಲಿ ಮೋದಿ ಕೊಟ್ಟ ಹೊಡೆತಕ್ಕೆ ಇಮ್ರಾನ್ ಕಕ್ಕಾಬಿಕ್ಕಿ!

ಕಿರ್ಗಿಸ್ತಾನದಲ್ಲಿ ಮೋದಿ, ಇಮ್ರಾನ್ ಭೇಟಿ

ಎರಡು ದಿನಗಳ ಕಾಲ ಒಂದೇ ಶೃಂಗಸಭೆಯಲ್ಲಿ ಭಾಗವಹಿಸಿದ್ದರೂ, 7 ಬಾರಿ ಸನಿಹದಲ್ಲೇ ಓಡಾಡಿದರೂ ಪರಸ್ಪರ ಮಾತನಾಡದೇ ಮೌನಕ್ಕೆ ಶರಣಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಕಿರುನಗೆಯೊಂದಿಗೆ ಮೌನ ಮುರಿದಿದ್ದಾರೆ.

ಮೋದಿ ಬೈದ ಪರಿಗೆ ಶಿಷ್ಟಾಚಾರ ಉಲ್ಲಂಘಿಸಿ ಪೇಚಿಗೆ ಸಿಲುಕಿದ ಇಮ್ರಾನ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!