
ಹೊಸದಿಲ್ಲಿ (ಡಿ.17): ವಿರಾಟ್ ಕೋಹ್ಲಿ – ಅನುಷ್ಕಾ ಶರ್ಮಾ ವಿವಾಹ ಕಳೆದ ಡಿ. 9ರಂದು ಇಟಲಿಯಲ್ಲಿ ನೆರವೇರಿದೆ. ತಮ್ಮ ಕುಟುಂಬದ ಆಪ್ತರು ಮಾತ್ರ ಈ ವಿವಾಹದ ಸಂದರ್ಭದಲ್ಲಿ ಹಾಜರಿದ್ದರು.
ಯಾವುದೇ ಅತಿಥಿಗಳಿಗೆ ಈ ವಿವಾಹಕ್ಕೆ ಆಹ್ವಾನ ನೀಡಿರಲಿಲ್ಲ. ಆದರೆ ಇದೀಗ ಭಾರತದಲ್ಲಿ ರಿಸಪ್ಷನ್ ಮಾಡಿಕೊಳ್ಳಲು ಬಯಸಿದೆ.
ತಮ್ಮ ವಿವಾಹಕ್ಕೆ ಆಗಮಿಸಿದ ಕೆಲವೇ ಅತಿಥಿಗಳಿಗೆ ಕವಿ ರುಮಿಯ ದೊಡ್ಡ ಅಭಿಮಾನಿಗಳಾಗಿರುವ ಜೋಡಿಯು ಅವರ ಕವನ ಸಂಕಲನವನ್ನು ಉಡುಗೊರೆಯಾಗಿ ನೀಡಿದೆ.
ಇನ್ನು ವಿವಾಹವಾದ ನೂತನ ಜೋಡಿಗೆ ಅನೇಕ ಹಿರಿಯರು, ಬಾಲಿವುಡ್ ಗಣ್ಯರು ಶುಭಾಶಯ ಕೋರಿದ್ದಾರೆ. ರಣ್ವೀರ್ – ದೀಪಿಕಾ ಜೋಡಿ ಸುಂದರ ಗುಲಾಬಿ ಹೂವಿನ ಬೊಕೆಯೊಂದನ್ನು ಶುಭಾಶಯ ಸಂದೇಶದೊಂದಿಗೆ ಕಳುಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.