ಮಹಿಷಾ ಪರ ನಿಂತ ಭಗವಾನ್; ಭಗವಾನ್ ವಿರುದ್ಧ ತಿರುಗಿ ಬಿದ್ದ ಭಕ್ತರು!

Oct 6, 2018, 4:45 PM IST

ಚಾಮುಂಡಿ ದಸರಾ ಬದಲಾಗಿ ಮಹಿಷಾ ದಸರಾ ಆಚರಿಸವಂತೆ ಕರೆ ನೀಡಿದ್ದ ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಮೈಸೂರಿನಲ್ಲಿ ವಿನೂತನ ಪ್ರತಿಭಟನೆಯನ್ನು ನಡೆಸಲಾಗಿದೆ.