ಅನ್ನದ ಮಹತ್ವ ಸಾರಿದ ಬಾಲಕ, ಜೀವಜಲದ ಅರಿವು ಮೂಡಿಸಿದ ಹಸು.. ವಿಡಿಯೋ ವೈರಲ್

Published : Jan 23, 2019, 06:09 PM ISTUpdated : Jan 23, 2019, 06:17 PM IST
ಅನ್ನದ ಮಹತ್ವ ಸಾರಿದ ಬಾಲಕ, ಜೀವಜಲದ ಅರಿವು ಮೂಡಿಸಿದ ಹಸು.. ವಿಡಿಯೋ ವೈರಲ್

ಸಾರಾಂಶ

ಬಾಲಕ ಶಿವು ಅನ್ನ-ಆಹಾರದ ಮಹತ್ವ ಸಾರಿ ಹೇಳಿರುವುದನ್ನು ಪ್ರತಿಯೊಬ್ಬರು ಅನುಸರಿಸಲೇಬೇಕಾಗಿದೆ. ಈ ನಡುವೆ ಮೂಕ ಪ್ರಾಣಿಯೊಂದ ಜೀವ ಜಲದ ಮಹತ್ವ ಸಾರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೀದಿ ಪಕ್ಕದ ನಲ್ಲಿಯನ್ನು ತಿರುಗಿಸುವ ಹಸು ತನಗೆ ಬೇಕಾದಷ್ಟು ನೀರು ಕುಡಿದು ನಂತರ ನಲ್ಲಿಯನ್ನು ತಾನೇ ಬಂದ್ ಮಾಡುತ್ತದೆ. 

ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

ಬೀದರ್‌ನ ಉಸ್ಮಾನಗಂಜ್ ಮಾರುಕಟ್ಟೆಯಲ್ಲಿ ಆಕಳು ನೀರು ಕುಡಿದು ದಣಿವಾರಿಸಿಕೊಂಡ ನಂತರ ಬಾಯಿಂದ ನಲ್ಲಿಯನ್ನು ಬಂದ್ ಮಾಡುವುದನ್ನು ಕಾಣಬಹುದು. ಬಾಯಾರಿಕೆಯಾದಾಗ ಪ್ರತಿ ಸಾರಿಯೂ ಈ ಆಕಳು ಹೀಗೆ ಮಾಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಿನಲ್ಲಿ ಮಾತು ಬಾರದ ಪಶುಗಳಿಂದಲೂ ಮಾನವ ಕಲಿಯಬೇಕಾದದ್ದು ಬಹಳ ಇದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?
ಚೈತ್ರಾ ಕುಂದಾಪುರಗೆ ಮತ್ತೊಮ್ಮೆ ಕಾನೂನು ಸಂಕಷ್ಟ; ಅಪ್ಪನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ?