ಶಬರಿಮಲೆ ಅಯ್ಯಪ್ಪನ ಮುಂದೆ ಕಣ್ಣೀರಿಟ್ಟ ಐಜಿಪಿ

Oct 22, 2018, 6:57 PM IST

ಶಬರಿಮಲೆ ಅಯ್ಯಪ್ಪ ಸ್ವಾಮಿ ಎದುರು ಐಜಿಪಿ ಶ್ರೀಜಿತ್ ಕಣ್ಣೀರಿಟ್ಟಿದ್ದಾರೆ. ಸನ್ನಿಧಾನಂಗಳದಲ್ಲಿ ಗಳಗಳನೆ ಅತ್ತಿದ್ದಾರೆ. ಅನ್ಯ ಕೋಮಿನ ಮಹಿಳೆಯರಿಗೆ ಐಜಿಪಿ ಶ್ರೀಜಿತ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪನ ಭಕ್ತರು ಅಭಿಯಾನ ಶುರು ಮಾಡಿದ್ದರು.