ಪರಾರಿಯಾದ ಜನಾರ್ದನ ರೆಡ್ಡಿ ಎಲ್ಲಿದ್ದಾರೆ?:  ಜಾಡು ಹಿಡಿದ ಕಡಪ ಪೊಲೀಸ್..!

ಪರಾರಿಯಾದ ಜನಾರ್ದನ ರೆಡ್ಡಿ ಎಲ್ಲಿದ್ದಾರೆ?: ಜಾಡು ಹಿಡಿದ ಕಡಪ ಪೊಲೀಸ್..!

Published : Nov 08, 2018, 04:09 PM IST

ರೆಡ್ಡಿ ಪರಾರಿಯಾದ ಬಗ್ಗೆ ಆಂಧ್ರ ಪೊಲಿಸರ ಬಳಿ ಇದೆ ಪಕ್ಕಾ ಮಾಹಿತಿ ರೆಡ್ಡಿಯ ಜಾಡಿನ ಬಗ್ಗೆ  ಕಡಪ ಪೊಲೀಸರ ಬಳಿ ಇದೆ ಸಂಪೂರ್ಣ ಮಾಹಿತಿ ಸಿಸಿಬಿ ಪೊಲೀಸರು ಸಂಪರ್ಕಿಸಿದ್ರೆ ಮಾಹಿತಿ ಕೊಡಲಿದ್ದಾರೆ ಕಡಪ ಪೊಲೀಸರು
 

ರೆಡ್ಡಿ ಎಲ್ಲಿದ್ದಾರೆ ಗೊತ್ತಾ..? ಡೀಲ್​​ನಲ್ಲಿ ತಗ್ಲಾಕ್ಕೊಂಡ ಜನಾರ್ದನ ರೆಡ್ಡಿ ಎಲ್ಲಿದ್ದಾರೆ ಗೊತ್ತಾ..? ಜನಾರ್ದನ ರೆಡ್ಡಿ ಮೂಲ ಪತ್ತೆ ಹಚ್ಚಿದೆ ಸುವರ್ಣ ನ್ಯೂಸ್​ ಟೀಂ. ಯಾವುದೇ ಕ್ಷಣದಲ್ಲೂ ಸಿಸಿಬಿ ಬಲೆಗೆ ಬೀಳಬಹುದು ಗಣಿ ಧಣಿ ರೆಡ್ಡಿ. ಸದ್ಯ ಹೈದರಾಬಾದ್​​​ನ ಅಜ್ಞಾತ ಸ್ಥಳದಲ್ಲಿರುವ ಜನಾರ್ದನ ರೆಡ್ಡಿ. ಮೊಳಕಾಲ್ಮೂರು ಮೂಲಕ ಹೈದ್ರಾಬಾದ್​ಗೆ ಪ್ರಯಾಣಿಸಿರುವ ರೆಡ್ಡಿ ಕಡಪ ಮಾರ್ಗವಾಗಿ ಹೈದ್ರಾಬಾದ್​ಗೆ ಪರಾರಿಯಾದ್ರಾ ರೆಡ್ಡಿ..? ರೆಡ್ಡಿ ಪರಾರಿಯಾದ ಬಗ್ಗೆ ಆಂಧ್ರ ಪೊಲಿಸರ ಬಳಿ ಇದೆ ಪಕ್ಕಾ ಮಾಹಿತಿ. 

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!