ದಲಿತರ ಮನೆಗೆ ಹೋಗಿ ಹೋಟೆಲ್ ಊಟ ತರಿಸಿ ತಿಂದ ಬಿಜೆಪಿ ಸಚಿವ

Published : May 03, 2018, 09:40 AM IST
ದಲಿತರ ಮನೆಗೆ ಹೋಗಿ ಹೋಟೆಲ್ ಊಟ ತರಿಸಿ ತಿಂದ ಬಿಜೆಪಿ ಸಚಿವ

ಸಾರಾಂಶ

ಆಹ್ವಾನ ಇಲ್ಲದೆಯೇ ದಲಿತರ ಮನೆಯೊಂದಕ್ಕೆ ತೆರಳಿದ್ದ ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ, ಮನೆಯಲ್ಲಿ ಮಾಡಿದ ಊಟ ಸೇವಿಸದೇ ಹೋಟೆಲ್‌ನಿಂದ ಊಟ ತರಿಸಿ ತಿಂದರೆಂಬ ಆರೋಪ ಕೇಳಿಬಂದಿದೆ. 

ಆಗ್ರಾ: ಆಹ್ವಾನ ಇಲ್ಲದೆಯೇ ದಲಿತರ ಮನೆಯೊಂದಕ್ಕೆ ತೆರಳಿದ್ದ ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ, ಮನೆಯಲ್ಲಿ ಮಾಡಿದ ಊಟ ಸೇವಿಸದೇ ಹೋಟೆಲ್‌ನಿಂದ ಊಟ ತರಿಸಿ ತಿಂದರೆಂಬ ಆರೋಪ ಕೇಳಿಬಂದಿದೆ. 

ರಾಣಾ ಮತ್ತು ಇತರ ಬಿಜೆಪಿ ಮುಖಂ ಡರು ಅಲಿಗಢ ಜಿಲ್ಲೆಯ ಲೋಹಾಗಢ್ ಪ್ರದೇಶದ ರಾಜ್ನೀಶ್ ಕುಮಾರ್ ಎಂಬ ದಲಿತನ ಮನೆಗೆ ತೆರಳಿದ್ದರು. 

ಆದರೆ, ಪನ್ನೀರ್, ಪಲಾವ್, ತಂದೂರಿ ರೋಟಿ ಮತ್ತು ಗುಲಾಬ್ ಜಾಮೂನ್ ಅನ್ನು ಹೋಟೆಲ್‌ನಿಂದ ತರಿಸಿ ಭೋಜನ ಮಾಡಿದ್ದಾರೆ. ಆದರೆ ಸುರೇಶ್ ರಾಣಾ ‘ದಲಿತರ ಮನೆಯಲ್ಲಿಯೇ ಸಿದ್ಧ ಪಡಿಸಿದ ಆಹಾರ ಸೇವಿಸಿದ್ದೇವೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?