ಆರತಕ್ಷತೆಯಲ್ಲಿ ನಗುನಗುತ್ತಾ ಹಾರ ಹಾಕಿಸಿಕೊಂಡ ವಧು ರಾತ್ರೋ ರಾತ್ರಿ ಪರಾರಿ

Published : Nov 12, 2017, 10:26 AM ISTUpdated : Apr 11, 2018, 12:58 PM IST
ಆರತಕ್ಷತೆಯಲ್ಲಿ ನಗುನಗುತ್ತಾ ಹಾರ ಹಾಕಿಸಿಕೊಂಡ ವಧು ರಾತ್ರೋ ರಾತ್ರಿ ಪರಾರಿ

ಸಾರಾಂಶ

ವರ ರಾಮಕೃಷ್ಣರೊಂದಿಗೆ  ರಮ್ಯಾ ಮುಹೂರ್ತ ಇಂದು ನಡೆಯಬೇಕಿತ್ತು. ವಧುವಿನ ನಡವಳಿಕೆ ಕಂಡು ಮದುವೆ ಸಂಭ್ರಮದಲ್ಲಿದ್ದ ವರನ ಪೋಷಕರಿಗೆ ಶಾಕ್ ಆಗಿದೆ.

ತುಮಕೂರು(ನ.12): ಆರತಕ್ಷತೆಯಲ್ಲಿ ಹಾರ ಹಾಕುವಾಗ ನಗು ನಗುತ್ತಲೇ ಇದ್ದ ವಧು ಆರತಕ್ಷತೆ ಮುಗಿಯುತ್ತಿದ್ದಂತೆ ರಾತ್ರೋ ರಾತ್ರಿ ಪರಾರಿಯಾದ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ಯಡಿಯೂರು ದೇವಸ್ಥಾನದಲ್ಲಿ ನಡೆದಿದೆ.

ವರ ರಾಮಕೃಷ್ಣರೊಂದಿಗೆ  ರಮ್ಯಾ ಮುಹೂರ್ತ ಇಂದು ನಡೆಯಬೇಕಿತ್ತು. ವಧುವಿನ ನಡವಳಿಕೆ ಕಂಡು ಮದುವೆ ಸಂಭ್ರಮದಲ್ಲಿದ್ದ ವರನ ಪೋಷಕರಿಗೆ ಶಾಕ್ ಆಗಿದೆ. ಆರತಕ್ಷತೆಯಲ್ಲಿ ಖುಷಿಯಿಂದಲೇ ಇದ್ದ ವಧು ರಮ್ಯಾ ರಾತ್ರಿಯಿಂದ ಕಾಣೆಯಾಗಿದ್ದಾಳೆ. ವರ ರಾಮಕೃಷ್ಣ ಯಡಿಯೂರು ನಿವಾಸಿಯಾಗಿದ್ದು ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾನೆ. ವಧು ರಮ್ಯಾ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ. ಈಕೆ ಓಡಿ ಹೋಗಿದಕ್ಕೆ ಕಾರಣ ತಿಳಿದು ಬಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhabana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ!'
ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು