ಮೇಷ : ಕಾರ್ಯಸಾಧನೆಗೆ ಮಡದಿಯ ಸಹಾಯ, ಸ್ತ್ರೀಯರಿಂದ ಧನ ಸಹಾಯ, ಕನಕಧಾರಾ ಸ್ತೋತ್ರವನ್ನು ಪಠಿಸಿ
ಮೇಷ : ಕಾರ್ಯಸಾಧನೆಗೆ ಮಡದಿಯ ಸಹಾಯ, ಸ್ತ್ರೀಯರಿಂದ ಧನ ಸಹಾಯ, ಕನಕಧಾರಾ ಸ್ತೋತ್ರವನ್ನು ಪಠಿಸಿ
ವೃಷಭ : ಭಾಗ್ಯೋದಯ,ಆಗಂತುಕರಿಂದ ಆತಂಕ,ಆರೋಗ್ಯದಿಂದಾಗಿ ಧನಹಾನಿ, ಅಮ್ಮನವರ ದರ್ಶನ ಮಾಡಿ
ಮಿಥುನ : ಸುಖ ಭೋಜನ, ಮಿತ್ರರೊಂದಿಗೆ ಕಲಾಪ, ಸಮಾರಂಭದಲ್ಲಿ ಭಾಗಿ, ಇಷ್ಟ ದೇವರ ಪ್ರಾರ್ಥನೆ ಮಾಡಿ
ಕಟಕ : ಆರೋಗ್ಯದಲ್ಲಿ ವ್ಯತ್ಯಯ, ವೈದ್ಯರ ಸಲಹೆ ಪಡೆಯಿರಿ, ಮಾನಸಿಕ ಚಿಂತೆ, ಪಾರ್ವತಿ ದರ್ಶನ ಮಾಡಿ
ಸಿಂಹ : ಮಧ್ಯಾಹ್ನದವರೆಗೆ ಕಾರ್ಯ ವಿಘ್ನ, ಬಳಿಕ ಸಮಾಧಾನ, ಇಡೀ ದಿನ ತಿರುಗಾಟ, ದುರ್ಗಾ ದೇವಿಯ ದರ್ಶನ ಮಾಡಿ
ಕನ್ಯಾ : ಕನ್ಯೆಯರಿಗೆ ಶುಭ ದಿನ, ಸ್ನೇಹಿತರ ಭೇಟಿ ಮಾಡುವಿರಿ, ತುಳಸಿ ನಮಸ್ಕಾರ ಮಾಡಿ
ತುಲಾ : ಕಾರ್ಯದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ಸಹಾಯ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ
ವೃಶ್ಚಿಕ : ವ್ಯಾಯಾಮದಿಂದ ತರುಣತೆ ಹೆಚ್ಚಲಿದೆ, ದಾನ ಮಾಡುವ ಮನಸ್ಸು, ದೃಷ್ಟಿ ದೋಷವಾಗುವ ಸಾಧ್ಯತೆ, ಅಭಯ ಗಣಪತಿ ದರ್ಶನ ಮಾಡಿ
ಧನಸ್ಸು : ವ್ಯಾಪಾರದಲ್ಲಿ ಲಾಭ, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಆಶೀರ್ವಾದ ಪಡೆಯಿರಿ
ಮಕರ : ಪ್ರಾತ:ಕಾಲದಲ್ಲೇ ಮನಸ್ಸು ಹಾಳಾಗಲಿದೆ, ನಿಮ್ಮದಲ್ಲದ ತಪ್ಪಿಗೆ ಹೊಣೆಯಾಗಲಿದ್ದೀರಿ, ಜಾಗರೂಕರಾಗಿರಿ
ಕುಂಭ : ಹೊಸ ಉದ್ಯೋಗ ಅವಕಾಶ, ಹಿರಿಯರಿಂದ ಪ್ರಶಂಸೆ, ಉತ್ತಮ ದಿನ, ಶ್ರೀಚಕ್ರ ಆರಾಧನೆ ಮಾಡಿ
ಮೀನ : ಗಾಣಗಾಪುರಕ್ಕೆ ಹೋಗಿಬರುವುದರಿಂದ ಮಾನಸಿಕ ನೆಮ್ಮದಿ, ಕಾರ್ಯ ಸಾಧನೆಗೆ ಅಡ್ಡಿ, ಸಾಧಾರಣ ದಿನ
=============
ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು