ಗೌರಿ ಲಂಕೇಶ್ ಆಪ್ತನಿಗೆ ಕೊಲೆ ಬೆದರಿಕೆ

Published : Sep 07, 2017, 08:07 PM ISTUpdated : Apr 11, 2018, 12:57 PM IST
ಗೌರಿ ಲಂಕೇಶ್ ಆಪ್ತನಿಗೆ ಕೊಲೆ ಬೆದರಿಕೆ

ಸಾರಾಂಶ

ಗೌರಿ ಲಂಕೇಶ್​​ ಆಪ್ತನಿಗೆ ಕೊಲೆ ಬೆದರಿಕೆ

ಬೆಂಗಳೂರು(ಸೆ.07): ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಾಗಿ 48 ಗಂಟೆ ಕಳೆದಿದ್ದು, ಈಗ ಅವರ ಆಪ್ತರಾದ ವಿಚಾರವಾದಿ ಭಾಸ್ಕರ್ ಪ್ರಸಾದ್​ಗೆ ಬೆದರಿಕೆ ಕರೆ ಬಂದಿದೆ.ಮಂಗಳೂರು ಮೂಲದ ಪುನೀತ್ ಎಂಬಾತನಿಂದ ಬೆದರಿಕೆ ಕರೆ ಬಂದಿದೆ. ಗೌರಿಯವರಿಗೆ ಆಪ್ತರಾಗಿದ್ದ ಇವರು ಉಡುಪಿ ಚಲೋ ನೇತೃತ್ವ ವಹಿಸಿದ್ದರು. ಈ ಸಂಬಂಧ ನನಗೆ ಜೀವ ಬೆದರಿಕೆ ಕರೆಯಿರುವುದಾಗಿ ಭಾಸ್ಕರ್ ಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪರಿಷತ್‌ನಲ್ಲಿ ಮಧುಗೆ ಮೆಚ್ಚುಗೆ: 'ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ?' ಕಾಲೆಳೆದ ಸಿಟಿ ರವಿ!
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!