ಕಾಶ್ಮೀರ ಅಶಾಂತಿಗೆ ಭಯೋತ್ಪಾದನೆಯೇ ಕಾರಣ; ರಾಮ್ ವಿಲಾಸ್ ಪಾಸ್ವಾನ್

Published : Oct 15, 2016, 12:42 PM ISTUpdated : Apr 11, 2018, 01:06 PM IST
ಕಾಶ್ಮೀರ ಅಶಾಂತಿಗೆ ಭಯೋತ್ಪಾದನೆಯೇ ಕಾರಣ; ರಾಮ್ ವಿಲಾಸ್ ಪಾಸ್ವಾನ್

ಸಾರಾಂಶ

ಕಾಶ್ಮೀರ ಕಣಿವೆಯಲ್ಲಿ ತಲೆದೂರಿರುವ ಅಶಾಂತಿಗೆ ಭಯೋತ್ಪಾದನೆಯೇ ಕಾರಣ. ಉಗ್ರರು ಮುಗ್ದ ಜನರನ್ನು ಕೊಲ್ಲುವುದನ್ನು ನೋಡಿ ನೋವಾಗುತ್ತದೆ. ಜನರು ಕಾಶ್ಮೀರವನ್ನು ತೊರೆಯುವ ಆಲೋಚನೆ ಮಾಡುವುದಿಲ್ಲ. ನೆಮ್ಮದಿ ಜೀವನ ನಡೆಸಲು ಬೇರೆಡೆಗೆ ಹೋಗುತ್ತಿದ್ದಾರೆ. ಯಾವತ್ತು  ಭಯೋತ್ಪಾದನೆ ಕೊನೆಯಾಗುತ್ತೋ ಅವತ್ತು ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಪಾಸ್ವಾನ್ ಹೇಳಿದ್ದಾರೆ.  

ಜಮ್ಮು ಕಾಶ್ಮೀರ (ಅ.15): ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಉಂಟಾಗಲು ಭಯೋತ್ಪಾದನೆಯೇ ಮುಖ್ಯ ಕಾರಣವೆಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿಕೆ ನೀಡಿದ್ದಾರೆ. ಅಲ್ಲಿನ ಪರಿಸ್ಥಿತಿ ನಿಯಂತ್ರಣವನ್ನು ಸೇನೆಗೆ ಬಿಡಲಾಗಿದೆ ಎಂದರು.

ಕಾಶ್ಮೀರ ಕಣಿವೆಯಲ್ಲಿ ತಲೆದೂರಿರುವ ಅಶಾಂತಿಗೆ ಭಯೋತ್ಪಾದನೆಯೇ ಕಾರಣ. ಉಗ್ರರು ಮುಗ್ದ ಜನರನ್ನು ಕೊಲ್ಲುವುದನ್ನು ನೋಡಿ ನೋವಾಗುತ್ತದೆ. ಜನರು ಕಾಶ್ಮೀರವನ್ನು ತೊರೆಯುವ ಆಲೋಚನೆ ಮಾಡುವುದಿಲ್ಲ. ನೆಮ್ಮದಿ ಜೀವನ ನಡೆಸಲು ಬೇರೆಡೆಗೆ ಹೋಗುತ್ತಿದ್ದಾರೆ. ಯಾವತ್ತು  ಭಯೋತ್ಪಾದನೆ ಕೊನೆಯಾಗುತ್ತೋ ಅವತ್ತು ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಪಾಸ್ವಾನ್ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!