ಬಳ್ಳಾರಿ ಅಖಾಡದಲ್ಲಿ ನೀನಾ..? ನಾನಾ..? ಸಿದ್ದು ಸಿಡಿಗುಂಡು ರಣ ರಣ ರಾಮುಲು

Oct 24, 2018, 9:37 PM IST

ಮಾಜಿ ಸಿಎಂ ಸಿದ್ದರಾಮಯ್ಯ ಇದ್ದ ಕಡೆ ಮಾತಿನ ಝಲಕ್ ಜೋರಾಗಿಯೇ ಇರುತ್ತದೆ. ಸಿದ್ದು ಸವಾಲಿಗೆ ಶ್ರೀರಾಮುಲು ರೊಚ್ಚಿಗೆದ್ದರೆ ಅದರ ಖದರ್ ಬೇರೆಯದ್ದೇ ಆಗಿರುತ್ತದೆ. ಈಗ ಬಳ್ಳಾರಿಯಲ್ಲಿ ನಡೆಯುತ್ತಿರುವುದು ಅದೇನೆ.
ಕಾಂಗ್ರೆಸ್’ನ ಸಮರಸೇನಾನಿ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಕದನ ಕಲಿ ಶ್ರೀರಾಮುಲು ಮಧ್ಯೆ ಕುರುಕ್ಷೇತ್ರವೇ ನಡೆಯುತ್ತಿದೆ. ಬಳ್ಳಾರಿ ಬೈ ಎಲೆಕ್ಷನ್’ನಲ್ಲಿ ಸಿದ್ದು-ಶ್ರೀರಾಮುಲು ಟಾಕ್ ಫೈಟ್ ಹೇಗಿತ್ತು ಎನ್ನೋದನ್ನು ನೀವೊಮ್ಮೆ ನೋಡಿ..