
ನವದೆಹಲಿ (ಮಾ.21): ಸಹಾರ ಸಮೂಹವು ರೂ. 5,000 ಕೋಟಿ ಡಿಪಾಸಿಟ್ ಮಾಡಲು ವಿಫಲವಾದರೆ ಪುಣೆಯಲ್ಲಿರುವ ಅ್ಯಂಬಿ ವ್ಯಾಲಿಯನ್ನು ನೇರವಾಗಿ ಹರಾಜಿಗಿಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾ. ದೀಪಕ್ ಮಿಶ್ರಾ, ರಂಜನ್ ಗೋಗೋಯ್ ಮತ್ತು ಎ.ಕೆ ಸಿಕ್ರಿ ನೇತೃತ್ವದ ನ್ಯಾಯಪೀಠ ಈ ಹಿಂದೆ ನೀಡಿದ ಆದೇಶದನ್ವಯ 5,000 ರೂ.ಕೋಟಿ ಮೊತ್ತವನ್ನು ಡಿಪಾಸಿಟ್ ಮಾಡಲು ವಿಫಲವಾದರೆ ಆ್ಯಂಬಿ ವ್ಯಾಲಿಯನ್ನು ಹರಾಜಿಗಿಡಲಾಗುತ್ತದೆ ಎಂದು ಆದೇಶ ನೀಡಿದೆ.
ಈಗಾಗಲೇ ಆ್ಯಂಬಿ ವ್ಯಾಲಿಯನ್ನು ಜಪ್ತಿ ಹಾಕಲು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.