ಫೆ. 7 ರವರೆಗೆ ಕಾವೇರಿ ವಿವಾದ ವಿಚಾರಣೆ ಮುಂದುವರೆಕೆ

Published : Jan 04, 2017, 11:17 AM ISTUpdated : Apr 11, 2018, 01:09 PM IST
ಫೆ. 7 ರವರೆಗೆ ಕಾವೇರಿ ವಿವಾದ ವಿಚಾರಣೆ ಮುಂದುವರೆಕೆ

ಸಾರಾಂಶ

ಕಾವೇರಿ ವಿವಾದದ ವಿಚಾರಣೆಯನ್ನು ಫೆ. 7 ರವರೆಗೆ ಮುಂದುವರೆಸುತ್ತೇವೆಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.  

ನವದೆಹಲಿ (ಜ.04): ಕಾವೇರಿ ವಿವಾದದ ವಿಚಾರಣೆಯನ್ನು ಫೆ. 7 ರವರೆಗೆ ಮುಂದುವರೆಸುತ್ತೇವೆಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.  

ನ್ಯಾ. ದೀಪಕ್ ಮಿಶ್ರಾ, ಅಮಿತವ ರಾಯ್ ಮತ್ತು ಎ.ಎಂ ಖಾನ್ ವಿಲ್ಕಾರ್ ನ್ಯಾಯ ಪೀಠವು ಕಾವೇರಿ ಮಧ್ಯಂತರ ಆದೇಶವನ್ನು ಮುಂದೂಡಿದ್ದು ಅಲ್ಲಿಯವರೆಗೆ ಪ್ರತಿದಿನ ಕರ್ನಾಟಕ ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶಿಸಿದೆ.

ತಮಿಳುನಾಡು ಪರ ವಕೀಲ ಶೇಖರ್ ನೇಫಡೆ ಕಾವೇರಿ ವಿವಾದಕ್ಕೆ ಒಂದು ತಾತ್ವಿಕ ಅಂತ್ಯ ನೀಡಿ ಎಂದು ತ್ರಿಸದಸ್ಯ ಪೀಠಕ್ಕೆ ಒತ್ತಾಯಿಸಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯ ವಿಧಾನಮಂಡಲ ಇತಿಹಾಸ ಕಂಡುಕೇಳರಿಯದಂಥ ಹೈಡ್ರಾಮಾ
ಬಜೆಟ್‌ ಅಧಿವೇಶನದಲ್ಲಿ ಜಿ ರಾಮ್‌ ಜಿ ಪ್ರಸ್ತಾಪ : ಖರ್ಗೆ