
ಚೆನ್ನೈ (ಫೆ.13): ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ನಡುವಿನ ಜಿದ್ದಾ ಜಿದ್ದು ತಾರಕಕ್ಕೆ ಏರಿದೆ. ನನ್ನ 33 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸಾವಿರ ಜನ ಪನ್ನೀರ್ ಸೆಲ್ವಂಗಳನ್ನ ನೋಡಿದ್ದೇನೆ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಖಾರವಾಗಿ ಹೇಳಿದ್ದಾರೆ.
ಚೆನ್ನೈನ ಪೋಯಸ್ ಗಾರ್ಡನ್ ನೀವಾಸದ ಬಳಿ ಮಾತನಾಡಿದ ಶಶಿಕಲಾ, ನಾನು ಮನಸ್ಸು ಮಾಡಿದರೆ, ಮಂತ್ರಿ ಸೇರಿದಂತೆ ಎಲ್ಲವೂ ಆಗ್ತಿದೆ. ಆದರೆ ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ನನಗೆ ಅಮ್ಮ ಜಯಲಲಿತಾ ಸಾವೇ ದೊಡ್ಡ ನೋವು ತಂದಿದೆ. ತಮಿಳುನಾಡು ಅಮ್ಮ ಜಯಲಲಿತಾಕ್ಕಿಂತ ನನ್ನಗೆ ಬೇರೆ ಯಾರು ದೊಡ್ಡವರು ಇಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.