
ಅಕ್ರಮ ಚಟುವಟಿಕೆ ಶಂಕೆ ಹಿನ್ನಲೆ ಇಂದು ಸಿಸಿಬಿ ಕಚೇರಿಯಲ್ಲಿ ರೌಡಿ ಪರೇಡ್ ನಡೀತು. ಜಂಟಿ ಪೊಲೀಸ್ ಆಯುಕ್ತ ಸತೀಶ್ ನೇತೃತ್ವದಲ್ಲಿ ನಡೆದ ಪರೆಡ್ನಲ್ಲಿ ಕೆಲ ನಟೋರಿಯಸ್ ಪಡೆಗಳನ್ನ ಸಿಸಿಬಿ ಪೊಲೀಸರು ಎತ್ತಾಕಿದ್ದರು. ಇದರಲ್ಲಿ ರೌಡಿ ಅರಸಯ್ಯ ,ಮಾಹಿಮ್ , ಸೆಕ್ಸಿಗುಂಡ , ರಾಬರಿ ಗಿರಿ, ಕುರ ಕುಮರೇಶ್ ಅಲಿಯಾಸ್ ಕುಮ್ಮಿ ಮತ್ತು ಲಂಗ್ಡ ಸಲೀಂ ಸೇರಿ ಒಟ್ಟು 36 ಜನರನ್ನ ಸಿಸಿಬಿ ಅಧಿಕಾರಿಗಳು ಕರೆ ತಂದಿದ್ದರು. ಇವರಲ್ಲಿ ಸಾಕಷ್ಟು ಮಂದಿ ಇನ್ನೂ ಕೂಡ ಲ್ಯಾಂಡ್ ಡೀಲಿಂಗ್ ರೌಡಿ ಚಟುವಟಿಕೆಯಲ್ಲಿರುವುದು ಕಂಡು ಬಂದಿದ್ದು ಅವರ ಮೇಲೆ ಹದ್ದಿನಕಣ್ಣು ಇಡುವಂತೆ ಜಂಟಿ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.