
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೊಳಗಾಗುತ್ತಿರುವ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಮತ್ತೊಮ್ಮೆ ಯಡವಟ್ಟು ಮಾಡಿಕೊಂಡಿದ್ದಾರೆ.
ಇಂದು ಕನ್ನಡಪ್ರಭ ಪ್ರಕಟಿಸಿದ 'ವೈರಲ್ ಚೆಕ್' ಕಾಲಂನಲ್ಲಿನ ಸುದ್ದಿಯನ್ನು ಸರಿಯಾಗಿ ತಿಳಿಯದೇ ಟೀಕಿಸಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ. ಕನ್ನಡಪ್ರಭ ಪತ್ರಿಕೆಯು 'ವೈರಲ್ ಚೆಕ್' ಕಾಲಂನಲ್ಲಿ ಪ್ರತಿದಿನ ವೈರಲ್ ಆಗುವ ಸುದ್ದಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿ ಓದುಗರಿಗೆ ಮಾಹಿತಿ ನೀಡುತ್ತದೆ. ಇಂದಿನ ಅಂಕಣದಲ್ಲಿ, ಪ್ರಧಾನಿ ಭೇಟಿ ವೇಳೆ 'ಜೈ ಸಿಯಾ ರಾಮ್' ಎಂದು ಪಠಿಸಿದ ಯುಎಇ ಯುವರಾಜ..! ಎಂಬ ತಲೆಬರಹದ ಸುದ್ದಿ ಪ್ರಕಟವಾಗಿತ್ತು.
ಇದಕ್ಕೆ ರಮ್ಯಾ ಈ ರೀತಿ ಪ್ರತಿಕ್ರಿಯಿಸಿದ್ದರು..
ಆದರೆ ಆ ಸುದ್ದಿಯ ಕುರಿತು ವೈರಲ್ ಚೆಕ್'ನಲ್ಲೇನಿದೆ ಎಂದು ನೀವೇ ನೋಡಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.