ನಾವೇನು ಮಾಡಿದ್ದೇವೆ ಎಂದು ಗೊತ್ತಿಲ್ಲದಿದ್ದರೆ, ನೀವ್ಯಾಕೆ ಪ್ರಧಾನಿಯಾಗಿರಬೇಕು..? ಖರ್ಗೆ ಲೇವಡಿ

Published : Feb 12, 2018, 09:44 PM ISTUpdated : Apr 11, 2018, 01:03 PM IST
ನಾವೇನು ಮಾಡಿದ್ದೇವೆ ಎಂದು ಗೊತ್ತಿಲ್ಲದಿದ್ದರೆ, ನೀವ್ಯಾಕೆ ಪ್ರಧಾನಿಯಾಗಿರಬೇಕು..? ಖರ್ಗೆ ಲೇವಡಿ

ಸಾರಾಂಶ

ಕಲಬುರಗಿ ನಗರದ ಎನ್'ವ್ಹಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸತ್ತರ್ ಸಾಲ್ ಮೇ ಕ್ಯಾರೇ ಏ ಕಾಂಗ್ರೆಸ್ ಲೋಗ್ ಅಂತಾ ಹೇಳಿದ್ದೆ ಹೇಳ್ತಾರೆ, ಕೇಳಿದ್ದೆ ಕೇಳ್ತಾರೆ. ನಾವು ಏನು ಮಾಡಿದ್ದೇವೆ ಅಂತಾ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೀವ್ಯಾಕೇ ಪ್ರಧಾನಿಯಾಗಿರಬೇಕು ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ಕಲಬುರಗಿ(ಫೆ.12): ಮೋದಿ ವಿದೇಶದಲ್ಲಿ ಜೋರಾಗಿ ಭಾಷಣ ಮಾಡ್ತಾರೆ. ಸದನದಲ್ಲಿ ಮೌನವಾಗಿ ಕುಳಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ನಗರದ ಎನ್'ವ್ಹಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸತ್ತರ್ ಸಾಲ್ ಮೇ ಕ್ಯಾರೇ ಏ ಕಾಂಗ್ರೆಸ್ ಲೋಗ್ ಅಂತಾ ಹೇಳಿದ್ದೆ ಹೇಳ್ತಾರೆ, ಕೇಳಿದ್ದೆ ಕೇಳ್ತಾರೆ. ನಾವು ಏನು ಮಾಡಿದ್ದೇವೆ ಅಂತಾ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೀವ್ಯಾಕೇ ಪ್ರಧಾನಿಯಾಗಿರಬೇಕು ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ಮೋದಿ ವಿದೇಶಕ್ಕೆ ಹೋದಾಗ ಕೂಡ ಕಾಂಗ್ರೆಸ್ ಏನ್ ಮಾಡಿದೆ ಅಂತಾ ಕೇಳ್ತಾರೆ. ಅಮೇರಿಕಾದಲ್ಲಿರುವ ಭಾರತೀಯ ಇಂಜಿನಿಯರ್ಸ್, ಡಾಕ್ಟರ್'ಗಳೆಲ್ಲರು ನಮ್ಮ ಕಾಲದಲ್ಲಿ ಓದಿ ಬೆಳೆದವರು. ಇಎಸ್‌ಐ ಮೆಡಿಕಲ್ ಹಬ್, ಸೇಂಟ್ರಲ್ ಯುನಿವರ್ಸಿಟಿ, ನಾಲ್ಕು ಮೆಡಿಕಲ್ ಕಾಲೇಜು, 371(ಜೆ) ಕಲಬುರಗಿ ಜಿಲ್ಲೆಗೆ ನೀಡಿದ್ದೇವೆ. ಇವೆಲ್ಲ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಇವೆಲ್ಲವನ್ನು ನೋಡೊಕೆ ಪ್ರಧಾನಿ ಮೋದಿ ಒಮ್ಮೆ ಬರಲಿ ಎಂದು ಖರ್ಗೆ ಸವಾಲು ಹಾಕಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ
ಉಡುದಾರ, ಶಿವನ ಟಿ ಶರ್ಟ್ ಧರಿಸಿದ ಕಾರಣ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಮೇಲೆ ಭೀಕರ ದಾಳಿ