
ನ್ಯೂಯಾರ್ಕ್: ರಾಜಾ ರವಿವರ್ಮನ ಕುಂಚದಲ್ಲಿ ಸೃಷ್ಟಿಯಾದ ‘ತಿಲೋತ್ತಮೆ’ ಚಿತ್ರಕಲೆಯು 5.17 ಕೋಟಿ ರು.ಗೆ ನ್ಯೂಯಾರ್ಕ್ನ ಸೌತ್ಬೇಯಲ್ಲಿನ ದಕ್ಷಿಣ ಏಷ್ಯಾದ ಆಧುನಿಕ ಮತ್ತು ಸಮಕಾಲೀನ ಕಲೆಯಲ್ಲಿ ಮಾರಾಟವಾಗಿದ್ದು, 3.90 ಕೋಟಿ.ಗಿಂತ ಹೆಚ್ಚು ರು.ಗೆ ಮಾರಾಟವಾಗಬಹುದೆಂದು ಅಂದಾಜಿಸಲಾಗಿತ್ತು.
ಹಿಂದು ಪುರಾಣದ ಪ್ರಕಾರ ಸಂದ ಮತ್ತು ಉಪಸಂದ ಎಂಬ ಇಬ್ಬರು ರಕ್ಕಸರನ್ನು ನಾಶ ಮಾಡಲು ಬ್ರಹ್ಮ ‘ತಿಲೋತ್ತಮೆ’ಯನ್ನು ಸೃಷ್ಟಿಸಿದ್ದು, ತಿಲೋತ್ತಮೆಯ ಸೌಂದರ್ಯಕ್ಕೆ ಮನಸೋತ ಆ ಇಬ್ಬರು ರಾಕ್ಷಸರು ಕೊನೆಯಲ್ಲಿ ಕೊಲ್ಲಲ್ಪಟ್ಟರು.
ರವಿ ವರ್ಮ ಈ ಪುರಾಣ ಪ್ರಸಿದ್ಧ ಪಾತ್ರವನ್ನು ತನ್ನ ಕುಂಚದ ಮೂಲಕವೇ ಮನಸೆಳೆಯುವಂತೆ ಮೂಡಿಸಿದ್ದು, ಹರಾಜಿನಲ್ಲಿ ಕೆಲವೇ ನಿಮಿಷಗಳಲ್ಲಿ ಮಾರಾಟವಾಯಿತೆಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.