ಮತದಾನಕ್ಕೆ ಕೃಪೆ ತೋರಿದ ವರುಣ,  ಈ ಜಿಲ್ಲೆಗಳಲ್ಲಿ ಸಂಜೆ ಮಳೆಯಾಯ್ತು

Published : Apr 18, 2019, 08:13 PM IST
ಮತದಾನಕ್ಕೆ ಕೃಪೆ ತೋರಿದ ವರುಣ,  ಈ ಜಿಲ್ಲೆಗಳಲ್ಲಿ ಸಂಜೆ ಮಳೆಯಾಯ್ತು

ಸಾರಾಂಶ

ನಿನ್ನೆ ಕಾಣಿಸಿಕೊಂಡಿದ್ದ ವರುಣ ಇಂದು ಸಹ ಅಬ್ಬರಿಸಿದ್ದಾನೆ. ಆದರೆ ಮತದಾನಕ್ಕೆ ತೊಂದರೆ ಮಾಡಿಲ್ಲ.  ಜನರೆಲ್ಲ ಮತದಾನ ಮುಗಿಸಿದ ಮೇಲೆ ಸುರಿದ ಮಳೆ ತಂಪೆರೆಯಿತು.

ಬೆಂಗಳೂರು[ಏ. 18] ಮತದಾನ ಸಂಜೆ 6 ಗಂಟೆಗೆ ಮುಗಿಯುತ್ತಿರುವ ವೇಳೆ ಕೆಲವರು ಸರತಿ ಸಾಲಿನಲ್ಲಿ ಇದ್ದಾಗಲೆ ಮಳೆ ಸುರಿದಿದೆ. 

ರಾಜ್ಯದ ದಕ್ಷಿಣ ಭಾಗದ 14 ಕ್ಷೇತ್ರಗಳಲ್ಲಿಯೇ ಮತದಾನ ಇತ್ತು.. ಮಳೆ ಸಹ ರಾಜ್ಯದ ದಕ್ಷಿಣ ಒಳನಾಡಿನಲ್ಲಿಯೇ ಸುರಿದಿದೆ. ಬಿಸಿಲಿನ ಧಗೆ ಒಂದು ಕಡೆ ಕಡಿಮೆಯಾದರೆ ಇನ್ನೊಂದು ಕಡೆ ಎಲೆಕ್ಷನ್ ಬಿಸಿಯೂ  ಕಡಿಮೆಯಾಯಿತು. 

ಚುನಾವಣೆಗೂ ಮುನ್ನ ಬೆಂಗಳೂರಿನ ಮಳೆ ಮಾಡಿದ ಅನಾಹುತಗಳು

ಬೆಂಗಳೂರು, ಚಾಮರಾಜನಗರ, ಮೈಸೂರು ಸೇರಿದಂತೆ ಹಲವು ಕಡೆ ಸಂಜೆ ಮಳೆ ಸುರಿದಿದೆ. ಮಧ್ಯಾಹ್ನ ಅಥವಾ ಸಂಜೆ ಮಳೆ ಸುರಿಯಬಹುದು ಎಂಧು ಹವಾಮಾನ ಇಲಾಖೆ ಮೊದಲೆ ಎಚ್ಚರಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!