ತಹಶೀಲ್ದಾರ್ ಕೊಲೆಗೆ ಯತ್ನ ದುಷ್ಕರ್ಮಿಗಳು

Published : Mar 01, 2017, 04:04 PM ISTUpdated : Apr 11, 2018, 12:57 PM IST
ತಹಶೀಲ್ದಾರ್ ಕೊಲೆಗೆ ಯತ್ನ ದುಷ್ಕರ್ಮಿಗಳು

ಸಾರಾಂಶ

ಬೆಳಗಿನ ಜಾವ ಕನಕಪುರ ತಾಲೂಕಿನ‌ ತಟ್ಟೆಕೆರೆ ಬಳಿ ಮರಳು ಅಡ್ಡೆಗಳ ಮೇಲೆ ತಹಸೀಲ್ದಾರ್​​ ದಾಳಿ ನಡೆಸಿದ್ದರು.

ರಾಮನಗರ(ಮಾ.01): ಜೆಸಿಬಿ ಮೂಲಕ ತಹಶೀಲ್ದಾರ್ ಕೊಲೆಗೆ ಮರಳು ಮಾಫಿಯ ಯತ್ನ ನಡೆಸಿದ ಘಟನೆ ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದಿದೆ.

ಮರಳು ಮಾಫಿಯಾ ವಿರುದ್ದ ಕನಕಪುರ ತಹಶೀಲ್ದಾರ್  ಯೋಗಾನಂದ್ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಮರಳು ಮಾಫಿಯಾದವರು ಯೋಗಾನಂದ್ ಚಲಿಸುತ್ತಿದ್ದ ಜೀಪ್ ಮೇಲೆ ಜೆಸಿಬಿ ಯಿಂದ ದಾಳಿ ನಡೆಸಿದ್ದಾರೆ. ಬೆಳಗಿನ ಜಾವ ಕನಕಪುರ ತಾಲೂಕಿನ‌ ತಟ್ಟೆಕೆರೆ ಬಳಿ ಮರಳು ಅಡ್ಡೆಗಳ ಮೇಲೆ ತಹಸೀಲ್ದಾರ್​​ ದಾಳಿ ನಡೆಸಿದ್ದರು. ಈ ವೇಳೆ ತಹಸೀಲ್ದಾರ್​ ಕೊಲೆಗೆ ಯತ್ನ ನಡೆದಿದೆ. ಸದ್ಯ ತಹಸೀಲ್ದಾರ್​ ಸೇರಿ ಇತರೆ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ