ಪಾಕ್ ಜಿಂದಾಬಾದ್ ಎಂದ ಅಮೂಲ್ಯ ಮುಖಕ್ಕೆ ಕ್ಯಾಕರಿಸಿ ಉಗಿದ ನೆಟ್ಟಿಗರು!

By Suvarna NewsFirst Published Feb 20, 2020, 8:39 PM IST
Highlights

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ. ಕೇಂದ್ರ ಸರ್ಕಾರದ ಪೌರತ್ವ ಕಾಯ್ದಿ ಹಾಗೂ NRC ವಿರೋಧಿ ಪ್ರತಿಭಟನೆಯಲ್ಲಿ ಕೊಪ್ಪದ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ್ದಾರೆ. ಅಮೂಲ್ಯ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಕಠಿಣ ಶಿಕ್ಷೆ ವಿಧಿಸಲು ನೆಟ್ಟಿಗರು ಆಗ್ರಹಿಸಿದ್ದಾರೆ. 

ಬೆಂಗಳೂರು(ಫೆ.20): ಪೌರತ್ವ ಕಾಯ್ದಿ ಹಾಗೂ NRC ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ದೇಶ ದ್ರೋಹದ ಕೂಗು ಭಾರಿ ವಿವಾದ ಸೃಷ್ಟಿಸಿದೆ. HMSI ಸಂಘಟನೆ ಆಯೋಜಿಸಿದ ಪ್ರತಿಭಟನೆಯಲ್ಲಿ ಕೊಪ್ಪ ಮೂಲದ ಅಮೂಲ್ಯ ಲಿಯೋನ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗೋ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಅರೆಸ್ಟ್

ಕೇಂದ್ರ ಜಾರಿಗೆ ತಂದ CAA  ಹಾಗೂ NRC ವಿರೋಧಿಸಿ ನಡೆದ ಪ್ರತಿಭಟನಾ ಸಮಾವೇಶಕ್ಕೆ ಸಂಸದ ಅಸಾದುದ್ದೀನ್ ಓವೈಸಿ ಮುಖ್ಯ ಅತಿಥಿಯಾಗಿದ್ದರು. ಈ ಕಾರ್ಯಕ್ರಮದ ಅಂತ್ಯದಲ್ಲಿಎಡಪಂಥಿಯ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಎರಡೆರಡು ಬಾರಿ ಕೂಗಿದ್ದಾರೆ. ಅಮೂಲ್ಯ ಹಾಗೂ ಆಯೋಜಕರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ದೇಶದ್ರೋಹಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.


 

She is , a proud Owaisi Fan. Chanting Pakistan Zindabad as Nizam of Hyderbad had done. pic.twitter.com/OHCvj50x2p

— Shash (@pokershash)

ಪಾಕ್ ಪರ ಘೋಷಣೆ ಕೂಗಿದ ನಾಯಿಯನ್ನು ಎನ್ಕೌಂಟರ್ ಮಾಡಿ ಬಿಸಾಡಿ. ಆಗ ಬಿಲದಲ್ಲಿ ಅಡಗಿರುವ ಪಾಕ್ ಬೆಂಬಲಿಗರ ಬಾಯಿ ಬಂದ್ ಆಗುತ್ತದೆ! ಅಂದು ಹುಬ್ಬಳ್ಳಿಯಲ್ಲಿ, ಇಂದು ಬೆಂಗಳೂರಿನಲ್ಲಿ! ರವರೇ ಗೃಹ ಖಾತೆಯ ತಾಕತ್ತು ತೋರಿಸಿ! https://t.co/Lmd8GNBKiY

— 🚩🔱🕉 Dileep G Hindu 🕉 🏹🚩 (@imdileep16)

FCUK YOU FCUK PAKISTAN FCUK COMMUNISM.

— CAA is Justice (@MeJanhit)

ವಂದೇ ಮಾತರಂ-ದೇಶಭಕ್ತಿಯ ಬಗ್ಗೆ ಗೆ ಪಾಠ ಹೇಳಿಕೊಡೋಕೆ ಬಂದಿದ್ದ ಇಂದು ದೇಶದ್ರೋಹಿ ಎಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ಅತಿಥಿಯಾಗಿದ್ದಾಳೆ.

— Shivu Venkatesh Gowda (@TheNameIsSVG)

ದೇಶದ್ರೋಹಿಗಳ ವಿರುದ್ದ ಕಠಿಣ ಕಾನೂನು ತರುವವರೆಗೂ,
ಳಂತ & ಬೊಗಳು ಕುನ್ನಿಗಳ ಗೀಳಾಟ ನಡೆಯುತ್ತಲೇ ಇರುತ್ತದೆ

— Ram Kulkarni (@kulkarniram1)

ಹುಟ್ಟಿದ ಮಣ್ಣನ್ನೇ ಮರೆತು ಕೀಚಕರನ್ನ ಹೊಗಳುವ ಇಂತ ತುಕಡೆಗಳಿಗೆ ಹಿಡಿ ಮಣ್ಣು ಸಹ ಇಲ್ಲಿ ನೆಲೆಯಾಗಬಾರದು...ಯಾವ ಬಾಯಲ್ಲಿ ಜೈಕಾರ ಹಾಕಿದ್ಲೋ ಅದೇ ಬಾಯಿಗೆ ಬರೆ ಹಾಕಬೇಕು

— lalitha Lokesh (ಲ.ಲೋ) (@lalitha_loks)

ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವ ಕೂಗುಮಾರಿಯನ್ನು ಇನ್ನೂ ಯಾರಾದರೂ ಸಮರ್ಥನೆ ಮಾಡಿಕೊಳ್ಳುವ ಸೂ_ಮಕ್ಕಳಿದ್ದರೆ ಹೇಳಿ ಸಮರ್ಥನೆ ನಾಯಕರೇ.? ವಿರೋಧಸುತ್ತಿರುವರಿಗೆ ಕುಮ್ಮಕ್ಕು ಹಣ ಎಲ್ಲಿಂದ ಬರುತ್ತಿದೆ ಎಂದು ಬಹುಶ ಈಗ ಎಲ್ಲರಿಗೂ ಅರ್ಹವಾಗಿದೆ.! pic.twitter.com/MNwTjb1PqH

— ಮೇಘರಾಜ್27 (@sumumeghu)

Shame On You
ಪಾಕಿಸ್ಥಾನದ ಮೇಲೆ ನಿನಗೆ ಅಷ್ಟೊಂದು ಪ್ರೀತಿ ಇದೆ ಎಂದಾದರೆ ಅಲ್ಲಿ ಹೋಗಿ ಜೀವಿಸು. ಈ ದೇಶದಲ್ಲಿರಲು ನೀನು ಲಾಯಕ್ಕಲ್ಲ.
ಹಿಂದೂಸ್ಥಾನ್ ಝಿಂದಾಬಾದ್
ಹಿಂದೂಸ್ಥಾನ್ ಝಿಂದಾಬಾದ್
ಹಿಂದೂಸ್ಥಾನ್ ಝಿಂದಾಬಾದ್
ಜೈ ಹಿಂದ್, ಜೈ ಕರ್ನಾಟಕ.

— Rafeeq Bolminar (@rafeeqsihan)
click me!