ಕಲ್ಲಿಗೆ ಹಾಲೆರಿಯದೆ ವಿಶಿಷ್ಟವಾಗಿ ನಾಗರಪಂಚಮಿ ಆಚರಣೆ

Published : Jul 27, 2017, 06:09 PM ISTUpdated : Apr 11, 2018, 12:58 PM IST
ಕಲ್ಲಿಗೆ ಹಾಲೆರಿಯದೆ ವಿಶಿಷ್ಟವಾಗಿ ನಾಗರಪಂಚಮಿ ಆಚರಣೆ

ಸಾರಾಂಶ

ಜನಶಕ್ತಿ ವೇದಿಕೆ ಸಂಘಟನೆಯ  ಕಾರ್ಯಕರ್ತರು ಇಲ್ಲಿನ ಅಂಧ ಮಕ್ಕಳಿಗೆ ಹಾಲು ಕೊಟ್ಟು ಹಬ್ಬ ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.

ಕಾರವಾರ(ಜು.27): ನಾಗರಪಂಚಮಿಯ ಹಬ್ಬದ ದಿನದಂದು ನಾಗ ದೇವಾಲಯಕ್ಕೆ ಹೋಗಿ ಕಲ್ಲು ನಾಗರಿಗೆ ಹಾಲೆರೆದು ಹಬ್ಬ ಆಚರಣೆ  ಮಾಡುವುದು ಸಾಮಾನ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ  ಜನಶಕ್ತಿ ವೇದಿಕೆ ಸಂಘಟನೆಯ  ಕಾರ್ಯಕರ್ತರು ಇಲ್ಲಿನ ಅಂಧ ಮಕ್ಕಳಿಗೆ ಹಾಲು ಕೊಟ್ಟು ಹಬ್ಬ ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.

ದಿಟ ನಾಗರ ಕಂಡರೆ ಹೊಡೆ ಕಲ್ಲು ನಾಗರ ಕಂಡರೆ ಪೂಜೆ ಮಾಡು ಎನ್ನುವ ಗಾದೆ ಮಾತೆ ಇದೆ. ಇಂದು ಕಲ್ಲು ನಾಗರಿಗೆ ಹಾಲು ಎರೆದು ಪೂಜೆ ಮಾಡುವ ಬದಲು ಸಂಘಟನೆಯ ಕಾರ್ಯಕರ್ತರು ಕಾರವಾರದ ಆಶಾ ನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ಮಕ್ಕಳಿಗೆ ಹಾಲು ಹಾಲು ನೀಡಿ ವಿಭಿನ್ನವಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಹಾಲು ಕುಡಿದ ಅಂಧ ಮಕ್ಕಳು ಖುಷಿ ಪಟ್ಟರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!