ಮಾನವೀಯಯತೆ ಮೆರೆದ ರಾಜಕಾರಣಿ

By Suvarna Web DeskFirst Published Dec 1, 2016, 7:11 PM IST
Highlights

ಅನಿಲ್ಹಾಗೂಉದಯ್ಕುಟುಂಬಗಳಿಗೆತಲಾ 5 ಲಕ್ಷರೂಪಾಯಿಕೊಡುವುದಾಗಿಘೋಷಿಸಿದ್ದಾರೆ

ರಾಜಕಾರಣಿ, ಎಂಪಿ ರಾಜೀವ್ ಚಂದ್ರ ಶೇಖರ್ ರವರು ಮಾಸ್ತಿಗುಡಿ ಅವಘಡದಲ್ಲಿ ದುರಂತ ಅಂತ್ಯ ಕಂಡ ನಟ ಅನಿಲ್ ಮತ್ತು ಉದಯ್ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಕೊಡುವುದಾಗಿ ಘೋಷಿಸಿದ್ದು ಇಂದು ಸಂಜೆ 6 ಗಂಟೆಗೆ ಚಲನಚಿತ್ರವಾಣಿಜ್ಯಮಂಡಳಿ ಅಧ್ಯಕ್ಷ ಸಾರಾಗೋವಿಂದ್ ಅವರಿಗೆ ಚೆಕ್ ವಿತರಿಸುವುದಾಗಿ ತಿಳಿಸಿದ್ದಾರೆ.

click me!