
ಹೈದರಾಬಾದ್(ಸೆ.17): ಹೈದ್ರಾಬಾದ್ನಲ್ಲಿ ವಿಚಿತ್ರ ವಿಸ್ಮಯವೊಂದು ನಡೆದಿದೆ. ಇಲ್ಲಿನ ಕರೀಂನಗರಜಿಲ್ಲೆಯಲ್ಲಿ ಬೇವಿನ ಮರ ಗಿರಿಗಿಟ್ಲೆಯಂತೆ ತಿರುಗುತ್ತೆ.
ವಿಸ್ಮಯವೆಂದರೆ ಈ ಗಿಡವನ್ನು ಮುಟ್ಟಲು ಯಾರಿಗೂ ಧೈರ್ಯವಿಲ್ಲ. ಅಂದಾಜು ಎರಡು ಅಡಿ ಬೆಳೆದಿರುವ ಈ ಬೇವಿನ ಗಿಡದ ವಿಸ್ಮಯ ನೋಡಲು ಜನಸಾಗರವೇ ಹರಿದು ಬರುತ್ತಿದೆ. ಇಂದೊಂದು ದೈವ ಶಕ್ತಿ ಅಂತಾರೆ ಇಲ್ಲಿನ ಸ್ಥಳೀಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.