
ಬೆಂಗಳೂರು(ಆ.29): ದಿನನಿತ್ಯ ಏಳನೂರರಿಂದ ಎಂಟನೂರು ವಾಟ್ಸಪ್ ಮೆಸೇಜ್ ಬೆಳಂಬೆಳಗ್ಗೆ ಬಂದು ಬೀಳುತ್ತೆ. ನೋಡಲಿಕ್ಕಾಗಲ್ಲ ಮತ್ತು ಅದಕ್ಕೆ ರಿಯಾಕ್ಟ್ ಮಾಡಲು ಆಗದೇ ಅಂತಿಮವಾಗಿ ವಾಟ್ಸ್ಪ್ಗೆ ಗುಡ್ ಬೈ ಹೇಳುವ ತೀರ್ಮಾನಕ್ಕೆ ರಾಮಲಿಂಗಾರೆಡ್ಡಿ ಬಂದಿದ್ದಾರೆ.
ಗುಡ್ ಬೈ ಹೇಳಲು ಮತ್ತೊಂದು ಕಾರಣ ಅಂದರೆ, ರಾಮಲಿಂಗಾರೆಡ್ಡಿ ತಮ್ಮ ಮೊಬೈಲ್'ಗೆ ಬರುವ ಕರೆಗಳನ್ನು ಖುದ್ದು ಅವರೇ ಸ್ವೀಕರಿಸುತ್ತಾರೆ ಮತ್ತು ಅವರೇ ರಿಯಾಕ್ಟ್ ಮಾಡ್ತಾರೆ. ಅಂತಹ ಸಂಪ್ರದಾಯವನ್ನ ರಾಮಲಿಂಗಾರೆಡ್ಡಿ ಹಾಕಿಕೊಂಡು ಬಂದಿದ್ದಾರೆ.
ಆದರೆ, ಇದೀಗ ವಾಟ್ಸಪ್'ನಲ್ಲಿ ಬರುವ ಎಲ್ಲ ಅಭಿಮಾನಿಗಳ, ಹಿತೈಸಿಗಳ, ಕಾರ್ಯರ್ತರ, ಬಂಧುಗಳ ಮೆಸೇಜ್ ಗಳಿಗೆ ಉತ್ತರಿಸಲು ಸಾಧ್ಯವಾಗ್ತಿಲ್ಲ. ಈ ಹಿನ್ನಲೆಯಲ್ಲಿ ವಾಟ್ಸಪ್ಗೆ ಗುಡ್ ಬೈ ಹೇಳಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತೀರ್ಮಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.