ದೊಡ್ಡ ದೊಡ್ಡ ನಟರನ್ನೇ ರಿಸ್ಕ್`ನಲ್ಲಿ ಸಿಲುಕಿಸಿದ್ದ ಸ್ಟಂಟ್ ಮಾಸ್ಟರ್ ರವಿವರ್ಮ

Published : Nov 08, 2016, 06:21 AM ISTUpdated : Apr 11, 2018, 01:08 PM IST
ದೊಡ್ಡ ದೊಡ್ಡ ನಟರನ್ನೇ ರಿಸ್ಕ್`ನಲ್ಲಿ ಸಿಲುಕಿಸಿದ್ದ ಸ್ಟಂಟ್ ಮಾಸ್ಟರ್ ರವಿವರ್ಮ

ಸಾರಾಂಶ

ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ನಿರ್ದೇಶಕ ರವಿವರ್ಮ ಭಾರೀ ರಿಸ್ಕ್ ತೆಗೆದುಕೋಮಡಿದ್ದಾರೆ. ಇದು ಇಬ್ಬರು ಕಲಾವಿದರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಅಂದಹಾಗೆ, ರವಿವರ್ಮ ಈ ಹುಚ್ಚಾಟ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ನಟರು ರವಿವರ್ಮ ಸ್ಟಂಟ್ ವೇಳೆ ಗಾಯಗೊಂಡಿದ್ದಾರೆ.

ಬೆಂಗಳೂರು(ನ.08): ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ನಿರ್ದೇಶಕ ರವಿವರ್ಮ ಭಾರೀ ರಿಸ್ಕ್ ತೆಗೆದುಕೋಮಡಿದ್ದಾರೆ. ಇದು ಇಬ್ಬರು ಕಲಾವಿದರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಅಂದಹಾಗೆ, ರವಿವರ್ಮ ಈ ಹುಚ್ಚಾಟ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ನಟರು ರವಿವರ್ಮ ಸ್ಟಂಟ್ ವೇಳೆ ಗಾಯಗೊಂಡಿದ್ದಾರೆ.

ಸಾಹಸ ನಿರ್ದೇಶಕ ವರ್ಮಾರ ಅವಘಡ ಮೊದಲಲ್ಲ

- ಕೆಂಪೇಗೌಡ ಚಿತ್ರದಲ್ಲಿ ಸುದೀಪ್ ಗೆ ಗಾಯ

- ಬಾಂಬ್ ಸಿಡಿದು ಸುದೀಪ್ ಬೆನ್ನಿಗೆ ಗಾಯ

- ಜಾಕಿ ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಗೆ ಗಾಯ

- ಸಾಹಸ ದೃಶ್ಯವೊಂದರಲ್ಲಿ ಪುನೀತ್`ಗೆ ಬೆಂಕಿ ಅಂಟಿಕೊಂಡಿತ್ತು

- ಸಾರಥಿ ಚಿತ್ರದಲ್ಲಿ ಫಾಲ್ಸ್ ಮಧ್ಯದಲ್ಲಿ  ಸೆಟ್ ನಿರ್ಮಿಸಿ ಚಿತ್ರೀಕರಣ

- ಚಿತ್ರದ ಬಹುತೇಕ ದೃಶ್ಯಗಳು ಈ ಸೆಟ್ ನಲ್ಲಿ ಚಿತ್ರೀಕರಣ

- ಕೇರಳದ ಚಾಲಕುಡಿ ಫಾಲ್ಸ್ ನಲ್ಲಿ ಹಾಕಲಾಗಿದ್ದ ಸೆಟ್

- ವರದನಾಯಕ ಚಿತ್ರದಲ್ಲಿ ಸುದೀಪ್ ಎಂಟ್ರಿ ಸೀನ್ ಗಾಗಿ ರಿಸ್ಕ್

- 40 ಅಡಿ ಶಿವಲಿಂಗದ ಮೇಲಿನಿಂದ ಸುದೀಪ್ ಡೈವ್

- ಇದೇ ಚಿತ್ರದಲ್ಲಿ ಬೆಂಕಿ ಹಚ್ಚಿದ ಬಸ್ಸಿನಲ್ಲಿ ಚಿರಂಜೀವಿ ಸರ್ಜಾ ಹಾಗೂ ಸುದೀಪ್`ರನ್ನು ಸೆರೆ ಹಿಡಿದಿದ್ದರು

- ಮೈನಾ ಚಿತ್ರಕ್ಕಾಗಿ ಚೇತನ್ ಹಾಗೂ ಶರತ್ ಕುಮಾರ್ ರನ್ನು ಸ್ಪೀಡ್ ಬೈಕ್ ಮೇಲೆ ಚಿತ್ರಿಸಿದ ನಿರ್ದೇಶಕ

- ಸಮುದ್ರದಲ್ಲಿ ಚೇಸ್ ಸೀನ್ ಚಿತ್ರಿಸಿದ್ದ ವರ್ಮಾ

- ಅಲ್ಲೂ ಚೇತನ್ ಗೆ ರಕ್ಷಣೆ ಒದಗಿಸದ ಸಾಹಸ ನಿರ್ದೇಶಕ

- ಇದೇ ಮಾದರಿಯಲ್ಲಿ ನವಗ್ರಹ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ

- ಚಿತ್ರದ ಬಹುತೇಕ ದೃಶ್ಯಗಳು ವೆರಿ ಹೈ ರಿಸ್ಕ್

- ಆಗಲೂ ಹೆಲಿಕಪ್ಟಾರ್ ಬಳಸಿದ್ದ ರವಿವರ್ಮಾ

- ಹುಡುಗರು ಚಿತ್ರದ ಚೇಸ್ ಸೀನ್ ನಲ್ಲಿ ರಿಸ್ಕ್

- ಕಬ್ಬಿಣದ ಪೈಪ್`ಗಳನ್ನು ಕಾರಿಗೆ ಅಡ್ಡಲಾಗಿ ಹಾಕಿದ ವರ್ಮಾ

- ಬಚ್ಚನ್ ಸಿನಿಮಾದ ಸುದೀಪ್ ಎಂಟ್ರಿ ಸೀನ್

- ಚಿತ್ರದ ನಾಯಕಿ ಭಾವನ ಸಾಯುವ ದೃಶ್ಯ

- ಸುದೀಪ್`ರನ್ನು ಜೆಸಿಬಿಯ ತುದಿಯಲ್ಲಿ ಕೂರಿಸಿದ ಸಾಹಸ ನಿರ್ದೇಶಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!