ಕರಾವಳಿಯಲ್ಲಿ ಮತ್ತೊಮ್ಮೆ ಪಬ್ ದಾಳಿ: ವಿಹೆಚ್'ಪಿ ಎಚ್ಚರಿಕೆ

Jun 19, 2018, 5:54 PM IST

  • ಮಂಗಳೂರಿನಲ್ಲಿ ಮತ್ತೊಮ್ಮೆ ಪಬ್ ದಾಳಿ ನಡೆಸುವ ಬಗ್ಗೆ ವಿಹೆಚ್'ಪಿ ಪರೋಕ್ಷ ಎಚ್ಚರಿಕೆ
  • ಲೇಡಿಸ್ ಲೈವ್ ಬಾಂಡ್ ಅನುಮತಿ ರದ್ದುಗೊಳಿಸಲು ಆಗ್ರಹ
  • ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಕ್ಕೆ ಸಿದ್ಧ         
  • ವಿಶ್ವ ಹಿಂದೂ ಪರಿಷತ್ ಮಹಿಳಾ ಪ್ರಮುಖ್ ಆಶಾ ಜಗದೀಶ್ ಹೇಳಿಕೆ