ಮಂಗಳೂರಿನಲ್ಲಿ ಮತ್ತೊಮ್ಮೆ ಪಬ್ ದಾಳಿ ನಡೆಸುವ ಬಗ್ಗೆ ವಿಹೆಚ್'ಪಿ ಪರೋಕ್ಷ ಎಚ್ಚರಿಕೆ ಲೇಡಿಸ್ ಲೈವ್ ಬಾಂಡ್ ಅನುಮತಿ ರದ್ದುಗೊಳಿಸಲು ಆಗ್ರಹ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಕ್ಕೆ ಸಿದ್ಧ ವಿಶ್ವ ಹಿಂದೂ ಪರಿಷತ್ ಮಹಿಳಾ ಪ್ರಮುಖ್ ಆಶಾ ಜಗದೀಶ್ ಹೇಳಿಕೆ