ಬನ್ನೇರುಘಟ್ಟದಲ್ಲಿ ಹುಲಿಗಳ ದಾಳಿಗೆ ಸಿಬ್ಬಂದಿ ಬಲಿ

Published : Oct 07, 2017, 08:58 PM ISTUpdated : Apr 11, 2018, 12:41 PM IST
ಬನ್ನೇರುಘಟ್ಟದಲ್ಲಿ ಹುಲಿಗಳ ದಾಳಿಗೆ ಸಿಬ್ಬಂದಿ ಬಲಿ

ಸಾರಾಂಶ

ಬನ್ನೇರುಘಟ್ಟದಲ್ಲಿ ಹುಲಿಗಳ ದಾಳಿಗೆ ಸಿಬ್ಬಂದಿ ಬಲಿ

ಬೆಂಗಳೂರಿನ ಬನ್ನೇರುಘಟ್ಟ ಸಫಾರಿಯಲ್ಲಿ ಸಿಬ್ಬಂದಿಯನ್ನೇ ಎರಡು  ಹುಲಿ ಮರಿಗಳು ಕಚ್ಚಿ ಸಾಯಿಸಿವೆ.  42 ವರ್ಷದ ಆಂಜನೇಯ ಬಲಿಯಾದ ದುರ್ದೈವಿ. ಪ್ರಾಣಿ ಪಾಲಕ ಆಂಜನೇಯ ಸಂಜೆ ಹುಲಿಗಳಿಗೆ ಆಹಾರ ನೀಡಿ, ಪಕ್ಕದ ಬೋನನ್ನು ಸ್ವಚ್ಛಗೊಳಿಸುತ್ತಿದ್ದಾಗ ಹುಲಿ ಮರಿಗಳು ದಾಳಿ ನಡೆಸಿ, ಹತ್ಯೆಗೈದಿವೆ. ಬೆಂಗಳೂರಿನ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿ ಆಂಜನೇಯ ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಪಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ದಾಳಿ ನಡೆಸಿದ ಹುಲಿಗಳು ಒಂದೂವರೆ ವರ್ಷದವುಗಳಾಗಿದೆ.

(ಸಂಗ್ರಹ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ನೀವು ಕರಾವಳಿಯವರು ಬೆಂಕಿ ಹಚ್ಚೋರು'- ಸಚಿವ ಬೈರತಿ ಸುರೇಶ್; ಶಾಸಕ ಸುನೀಲ್ ಕುಮಾರ್ ಆಕ್ರೋಶ
ಚಾಮರಾಜನಗರ: ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ