ರಾಜಭವನ ಎದುರು ಹೈಡ್ರಾಮ; ಬಂಧನ ವೇಳೆ ಬಿದ್ದು ಒದ್ದಾಡಿದ ಶೋಭಾ ಕರಂದ್ಲಾಜೆ

Published : Dec 27, 2017, 01:19 PM ISTUpdated : Apr 11, 2018, 12:49 PM IST
ರಾಜಭವನ ಎದುರು ಹೈಡ್ರಾಮ; ಬಂಧನ ವೇಳೆ ಬಿದ್ದು ಒದ್ದಾಡಿದ ಶೋಭಾ ಕರಂದ್ಲಾಜೆ

ಸಾರಾಂಶ

ಮಹದಾಯಿ‌ ಹೋರಾಟಗಾರ ಮುಖಂಡರು ರಾಜಭವನ ತಲುಪಿದ್ದಾರೆ. ಚಾಲುಕ್ಯ ಸರ್ಕಲ್'ನಿಂದ ರಾಜಭವನಕ್ಕೆ ಪೊಲೀಸ್ ಜೀಪ್ ನಲ್ಲಿ‌ ಕರೆ ತಂದಿದ್ದಾರೆ.  

ಬೆಂಗಳೂರು (ಡಿ.27): ಮಹದಾಯಿ‌ ಹೋರಾಟಗಾರ ಮುಖಂಡರು ರಾಜಭವನ ತಲುಪಿದ್ದಾರೆ. ಚಾಲುಕ್ಯ ಸರ್ಕಲ್'ನಿಂದ ರಾಜಭವನಕ್ಕೆ ಪೊಲೀಸ್ ಜೀಪ್ ನಲ್ಲಿ‌ ಕರೆ ತಂದಿದ್ದಾರೆ.  

ರಾಜ್ಯಪಾಲರ ಭೇಟಿಗೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯಪಾಲರ ಕಾರ್ಯದರ್ಶಿ ಮನವಿ ಸ್ವೀಕರಿಸಿದ್ದಾರೆ. ರಾಜಭವನ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ರೈತರು ತೆರಳಲಿದ್ದಾರೆ.  ಸಿಎಂ ಮನೆಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಅಲ್ಲಿಂದ ಜೆಡಿಎಸ್​ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.  

ಪ್ರತಿಭಟನಾಕಾರರನ್ನು ಹತ್ತಿಕ್ಕುವಾಗ  ಬಂಧನ ವೇಳೆ ಶೋಭಾ ಕರಂದ್ಲಾಜೆ ಬಿದ್ದು ಒದ್ದಾಡಿದ್ದಾರೆ.  ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ  ಘೋಷಣೆ ಕೂಗಿದ್ದಾರೆ.   ಅವರನ್ನು ಬಂಧಿಸಿ ಬಸ್ ಹತ್ತಿಸಲು ಪೊಲೀಸರು ಹರ ಸಾಹಸ ಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!