
ಆನೆಗಳು ಆಗಾಗ ಗ್ರಾಮಗಳಿಗೆ ನುಗ್ಗಿ ದಾಂಧಲೆ ಮಾಡುವುದು ಸಾಮಾನ್ಯ. ಆದರೆ, ಬಂಗಾಳದ ಮಂಡಿಪೋರ್ ಜಿಲ್ಲೆಯ ಗರ್ಬೆಟಾ ಅರಣ್ಯದಲ್ಲಿ ಟ್ರಕ್ವೊಂದನ್ನು ಅಡ್ಡಗಟ್ಟಿದ ಆನೆ, ಟ್ರಕ್ಗೆ ಹೊದೆಸಿದ್ದ ಹೊದಿಕೆ ತೆಗೆದು ಅದರಲ್ಲಿದ್ದ ಒಂದಿಷ್ಟು ಆಲೂಗಡ್ಡೆಯನ್ನು ತಿಂದಿದೆ. ಆನೆಯನ್ನು ಓಡಿಸಲು ಜನರು ಪಟಾಕಿ ಸಿಡಿಸಿ ಬೊಬ್ಬೆಹಾಕಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಟ್ರಕ್ನ ಡ್ರೈವರ್ಗಳು ಸುಮ್ಮನೇ ನಿಂತು ಘಟನೆಯನ್ನು ವಿಡಿಯೋ ಮಾಡಬೇಕಾಯಿತು. ಕೆಲ ಹೊತ್ತಿನ ಬಳಿಕ ಆನೆ ಅಲ್ಲಿಂದ ತೆರಳಿದೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.