ರಕ್ತ ಚಂದ್ರನ ಭಯಂಕರ ಭವಿಷ್ಯ!

Jul 26, 2018, 9:59 PM IST

ಬೆಂಗಳೂರು(ಜು.26): ಕೋಡಿಮಠದ ಶ್ರೀಗಳು ಭಯಂಕರವಾದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ರಕ್ತ ಚಂದ್ರಗ್ರಹಣದಿಂದ ರಾಜ್ಯಕ್ಕೆ ಮಹಾ ವಿಪತ್ತು ಕಾದಿದೆ ಎಂಬುದು ಕೋಡಿಮಠದ ಶ್ರೀಗಳ ಅಂಬೋಣ.

‘ಅರಸನ ಆಯಸ್ಸು ಉಸಿರಲ್ಲಿ ನಿಂತಿತು’ ಅಂತಾ ಕೋಡಿಮಠದ ಶ್ರೀಗಳು ಹೇಳಿದ್ದು, ಅವರು ಹೇಳಿದ ಆ ಅರಸರು ಯಾರು ಎಂಬುದು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅವರು ಹೇಳಿದ ಕಂಟಕ ಏನು ಎಂಬುದರ ಕುರಿತು ಇಲ್ಲಿದೆ ಡೀಟೆಲ್ಸ್..