42 ಪೊಲೀಸ್ ಅಧಿಕಾರಿಗಳ ವರ್ಗಾವಣೆ

By Web DeskFirst Published Sep 24, 2018, 8:42 AM IST
Highlights

ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿ ರುವ 42 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. 
 

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿ ರುವ 42 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. 

ಬೆಂಗಳೂರಿಗೆ ಬಂದವರು: ಟಿ.ಮಹದೇವ- ಸುಬ್ರಹ್ಮಣ್ಯಪುರ ಉಪವಿಭಾಗ, ಎನ್.ಆರ್. ಮಹಾಂತರೆಡ್ಡಿ- ಚಿಕ್ಕಪೇಟೆ ಉಪವಿಭಾಗ, ಸಿ.ಎಸ್. ಮಲ್ಲಿಕಾರ್ಜುನ - ಸಂಚಾರ ಉತ್ತರ ಉಪವಿಭಾಗ, ಎಸ್. ಮಂಜುನಾಥ್ - ಕೆಂಗೇರಿ ಉಪವಿಭಾಗ, ನಿರಂಜನರಾಜೇ ಅರಸ್- ಶೇಷಾದ್ರಿಪುರ, ಜಿ.ಯು.ಸೋಮೇಗೌಡ - ಮಡಿವಾಳಕ್ಕೆ ವರ್ಗಾವಣೆಗೊಳಿಸಲಾಗಿದೆ.

click me!