
ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿ ರುವ 42 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಬೆಂಗಳೂರಿಗೆ ಬಂದವರು: ಟಿ.ಮಹದೇವ- ಸುಬ್ರಹ್ಮಣ್ಯಪುರ ಉಪವಿಭಾಗ, ಎನ್.ಆರ್. ಮಹಾಂತರೆಡ್ಡಿ- ಚಿಕ್ಕಪೇಟೆ ಉಪವಿಭಾಗ, ಸಿ.ಎಸ್. ಮಲ್ಲಿಕಾರ್ಜುನ - ಸಂಚಾರ ಉತ್ತರ ಉಪವಿಭಾಗ, ಎಸ್. ಮಂಜುನಾಥ್ - ಕೆಂಗೇರಿ ಉಪವಿಭಾಗ, ನಿರಂಜನರಾಜೇ ಅರಸ್- ಶೇಷಾದ್ರಿಪುರ, ಜಿ.ಯು.ಸೋಮೇಗೌಡ - ಮಡಿವಾಳಕ್ಕೆ ವರ್ಗಾವಣೆಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.