ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿದೆ ಅಪಾರ ಪ್ರಮಾಣದ ನೀರು: ಕವರ್​ಸ್ಟೋರಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು

By venugopala -First Published Sep 9, 2016, 9:07 PM IST
Highlights

ತಮಿಳುನಾಡಿನಗ್ರೌಂಡ್ರಿಯಾಲಿಟಿಏನುಎಂಬುದನ್ನ ಸುವರ್ಣನ್ಯೂಸ್​'ಕವರ್ಸ್ಟೋರಿತಂಡರಹಸ್ಯಕಾರ್ಯಾಚರಣೆಬಯಲು ಮಾಡಿದೆ

ಬೆಂಗಳೂರು(ಸೆ.10): ಕನ್ನಡಿಗರು ಕಾವೇರಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಅತ್ತ ಕಡೆ ತಮಿಳುನಾಡು ನೀರು ಬೇಕೇ ಬೇಕು ಎನ್ನುವ ಪಟ್ಟು ಹಿಡಿದಿದೆ. ಈ ರಚ್ಚೆ ಹಿಡಿದ ಮಕ್ಕಳಂತೆ ಮಾಡುತ್ತಿರುವ ಆಡುತ್ತಿರುವ ತಮಿಳುನಾಡಿನ ಗ್ರೌಂಡ್​ ರಿಯಾಲಿಟಿ ಏನು ಎಂಬುದನ್ನ ಸುವರ್ಣ ನ್ಯೂಸ್​'ನ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಬಯಲು ಮಾಡಿದೆ. ಹೊಗೇನಕಲ್ `ನಲ್ಲಿ ಕಾವೇರಿ ಭೋರ್ಗರೆದು ಹರಿಯುತ್ತಿದೆ. ಮೆಟ್ಟೂರು ಡ್ಯಾಂನಲ್ಲಿ 75 ಅಡಿ ನೀರಿದೆ. ಆದರೂ, ಅಮ್ಮ ಸುಳ್ಳು ಹೇಳುವ ಮೂಲಕ ನೀರಿಗಾಗಿ ಬೇಡಿಕೆ ಇಡುತ್ತಿರುವುದು ಬಯಲಿಗೆ ಬಂದಿದೆ.

 

 

 

 

click me!